Asianet Suvarna News Asianet Suvarna News

ಯಜಮಾನ್ರು ಇಲ್ಲೇ ಇರು ಅಂತ ಹೇಳ್ಬಿಟು ಹೋದ್ರು ತಿರುಗಿ ಬರಲಿಲ್ಲ: Puneeth Rajkumar ಗನ್‌ಮ್ಯಾನ್

ಪುನೀತ್ ರಾಜ್‌ಕುಮಾರ್‌ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗನ್‌ಮ್ಯಾನ್ ಛಲಪತಿ ಭಾವುಕರಾಗಿದ್ದಾರೆ. ಪ್ರತಿ ಕ್ಷಣ ಪ್ರತಿ ದಿನ ಬಾಸ್‌ ಜೊತೆ ಸಮಯ ಕಳೆಯುತ್ತಿದ್ದವರು 5 ನಿಮಿಷ ಅಷ್ಟೇ ಅವರಿಂದ ದೂರವಿದ್ದರು. ಅಶ್ವಿನಿ ಮೇಡಂ ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಅಂತ ಹೇಳಿದಾಗ ಭಯವಾಗಿತ್ತು. ಅಲ್ಲಿ ನೋಡಿದರೆ ಹೀಗೆ ಅಂತ ಗೊತ್ತಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ..
 

ಪುನೀತ್ ರಾಜ್‌ಕುಮಾರ್‌ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗನ್‌ಮ್ಯಾನ್ ಛಲಪತಿ ಭಾವುಕರಾಗಿದ್ದಾರೆ. ಪ್ರತಿ ಕ್ಷಣ ಪ್ರತಿ ದಿನ ಬಾಸ್‌ ಜೊತೆ ಸಮಯ ಕಳೆಯುತ್ತಿದ್ದವರು 5 ನಿಮಿಷ ಅಷ್ಟೇ ಅವರಿಂದ ದೂರವಿದ್ದರು. ಅಶ್ವಿನಿ ಮೇಡಂ ಕರೆ ಮಾಡಿ ಆಸ್ಪತ್ರೆಗೆ ಬನ್ನಿ ಅಂತ ಹೇಳಿದಾಗ ಭಯವಾಗಿತ್ತು. ಅಲ್ಲಿ ನೋಡಿದರೆ ಹೀಗೆ ಅಂತ ಗೊತ್ತಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ..

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

 

Video Top Stories