Asianet Suvarna News Asianet Suvarna News

'ಚಿರು ಬೂದಿ ಮುಚ್ಚಿದ ಕೆಂಡದಂತೆ'; ನೋವು ಮರೆಯೋದು ಅಸಾಧ್ಯ ಎಂದ ಮೇಘನಾ ರಾಜ್

ಜೂನಿಯರ್ ಚಿರುಗೆ ಜನ್ಮ ಕೊಟ್ಟ ಬಳಿಕ ಮೊದಲ ಬಾರಿಗೆ ಮಾಧ್ಯಮ ಎದುರು ಮಾತನಾಡಿದ ನಟಿ ಮೇಘನಾ ರಾಜ್‌ ತಾಯಿತನದ ಬಗ್ಗೆ ಹಾಗೂ ಚಿರು ಆಡದ ಪವರ್‌ಫುಲ್‌ ಮಾತುಗಳ ಬಗ್ಗೆ  ಹಂಚಿಕೊಂಡಿದ್ದಾರೆ. ಅಭಿಮಾನಿ ವನಿತಾ ಗದಗದಿಂದ ಮಾಡಿಸಿಕೊಂಡು ತಂದ ತೊಟ್ಟಿಲಿಗೆ ಇಂದು ಶಾಸ್ತ್ರ ಮಾಡಲಾಗಿತ್ತು. ಧ್ರುವ ಸರ್ಜಾ ತಯಾರಿ ಮಾಡಿಸಿದ 10 ಲಕ್ಷದ ಬೆಲೆಯ ಬೆಳ್ಳಿ ತೊಟ್ಟಿಲು ಬಗ್ಗೆ ಮೇಘನಾ ಏನು ಹೇಳಿದ್ದಾರೆ ನೋಡಿ..

ಜೂನಿಯರ್ ಚಿರುಗೆ ಜನ್ಮ ಕೊಟ್ಟ ಬಳಿಕ ಮೊದಲ ಬಾರಿಗೆ ಮಾಧ್ಯಮ ಎದುರು ಮಾತನಾಡಿದ ನಟಿ ಮೇಘನಾ ರಾಜ್‌ ತಾಯಿತನದ ಬಗ್ಗೆ ಹಾಗೂ ಚಿರು ಆಡದ ಪವರ್‌ಫುಲ್‌ ಮಾತುಗಳ ಬಗ್ಗೆ  ಹಂಚಿಕೊಂಡಿದ್ದಾರೆ. ಅಭಿಮಾನಿ ವನಿತಾ ಗದಗದಿಂದ ಮಾಡಿಸಿಕೊಂಡು ತಂದ ತೊಟ್ಟಿಲಿಗೆ ಇಂದು ಶಾಸ್ತ್ರ ಮಾಡಲಾಗಿತ್ತು. ಧ್ರುವ ಸರ್ಜಾ ತಯಾರಿ ಮಾಡಿಸಿದ 10 ಲಕ್ಷದ ಬೆಲೆಯ ಬೆಳ್ಳಿ ತೊಟ್ಟಿಲು ಬಗ್ಗೆ ಮೇಘನಾ ಏನು ಹೇಳಿದ್ದಾರೆ ನೋಡಿ..

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories