Asianet Suvarna News Asianet Suvarna News

Raymo ನಾನು ಬಿಟ್ಟರೂ ಚಿತ್ರರಂಗ ನನ್ನನ್ನು ಬಿಡುತ್ತಿಲ್ಲ: ಡಿಕೆ ಶಿವಕುಮಾರ್

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆ ಉದಯ ಆಗುತ್ತಿದೆ ಎಂದು ತುಂಬು ಹೃದಯದಿಂದ ಆಶಿಸಲು ಬ್ಯುಸಿ ಶೆಡ್ಯೂಲ್‌ನಲ್ಲೂ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ರಾಷ್ಟ್ರ ಗಮನವನ್ನು ಸೆಳೆಯುತ್ತಿದೆ ಎಂದು ರೇಮೋ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ತಮ್ಮ ಇಡೀ ಕುಟುಂಬಕ್ಕೆ ಸಿನಿಮಾ ಕ್ರೇಜ್ ಹುಟ್ಟಲು ಕಾರಣ ಏನು? ಫಿಲ್ಮಂ ಚೇಂಬರ್‌ನಲ್ಲಿ ಡೈರೆಕ್ಟರ್‌ ಆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆ ಉದಯ ಆಗುತ್ತಿದೆ ಎಂದು ತುಂಬು ಹೃದಯದಿಂದ ಆಶಿಸಲು ಬ್ಯುಸಿ ಶೆಡ್ಯೂಲ್‌ನಲ್ಲೂ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಕನ್ನಡ ಚಿತ್ರರಂಗ ರಾಷ್ಟ್ರ ಗಮನವನ್ನು ಸೆಳೆಯುತ್ತಿದೆ ಎಂದು ರೇಮೋ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ತಮ್ಮ ಇಡೀ ಕುಟುಂಬಕ್ಕೆ ಸಿನಿಮಾ ಕ್ರೇಜ್ ಹುಟ್ಟಲು ಕಾರಣ ಏನು? ಫಿಲ್ಮಂ ಚೇಂಬರ್‌ನಲ್ಲಿ ಡೈರೆಕ್ಟರ್‌ ಆದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.