Asianet Suvarna News Asianet Suvarna News

ಚಿತ್ರೀಕರಣದ ವೇಳೆ ನಟ ಪ್ರಕಾಶ್‌ ರಾಜ್‌ಗೆ ಗಾಯ; ಶಸ್ತ್ರ ಚಿಕಿತ್ಸೆ ನಂತರ ಸೆಲ್ಫೀ!

ಚೆನ್ನೈನಲ್ಲಿ ನಡೆಯುತ್ತಿರುವ 'ತ್ರಿರುಚಿತ್ರಾಂಬಲಂ' ಸಿನಿಮಾ ಚಿತ್ರೀಕರಣದ ವೇಳೆ ನಟ ಪ್ರಕಾಶ್ ರಾಜ್‌ ಗಾಯಗೊಂಡಿದ್ದಾರೆ. ತಕ್ಷಣವೇ ಹೈದರಾಬಾದ್‌ಗೆ ಪ್ರಯಾಣ ಮಾಡಿದ ಅವರು ಇಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಚೆನ್ನೈನಲ್ಲಿ ನಡೆಯುತ್ತಿರುವ 'ತ್ರಿರುಚಿತ್ರಾಂಬಲಂ' ಸಿನಿಮಾ ಚಿತ್ರೀಕರಣದ ವೇಳೆ ನಟ ಪ್ರಕಾಶ್ ರಾಜ್‌ ಗಾಯಗೊಂಡಿದ್ದಾರೆ. ತಕ್ಷಣವೇ ಹೈದರಾಬಾದ್‌ಗೆ ಪ್ರಯಾಣ ಮಾಡಿದ ಅವರು ಇಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment