ಬೊಮ್ಮಾಯಿ ಮುಖ್ಯಮಂತ್ರಿ ಮಾಡಿದ್ಯಾರು..?

* ದೆಹಲಿಯಲ್ಲಿ ನಡೆದ ಮೀಟಿಂಗ್‌ ಮಿಸ್ಟರಿ ಏನು?
* 2 ತಿಂಗಳ ಹಿಂದೆ ಬಿಎಸ್‌ವೈ ರಾಜೀನಾಮೆ ಕೊಡೋಕೆ ಡಿಸೈಡ್‌ ಮಾಡಿದಾಗಲೇ ಬೊಮ್ಮಾಯಿ ಹೆಸರು ಬಂದಿತ್ತಾ?
*  ಮೇ.8 ರಂದೇ ಫಿಕ್ಸ್‌ ಆಗಿತ್ತಾ ಹಾವೇರಿ ಹುಲಿಗೆ ಪಟ್ಟಾಭಿಷೇಕ?
 

Share this Video
  • FB
  • Linkdin
  • Whatsapp

ಬೆಂಗಳೂರು(ಜು.29): ಬಸವರಾಜ ಬೊಮ್ಮಾಯಿಗೆ ನೀವೇ ಮುಖ್ಯಮಂತ್ರಿ ಅಂತ ಹೇಳಿದ್ಯಾರು?, ಮೇ.8 ರಂದೇ ಫಿಕ್ಸ್‌ ಆಗಿತ್ತಾ ಹಾವೇರಿ ಹುಲಿಗೆ ಪಟ್ಟಾಭಿಷೇಕ?. ದೆಹಲಿಯಲ್ಲಿ ನಡೆದ ಮೀಟಿಂಗ್‌ ಮಿಸ್ಟರಿ ಏನು?. ಎರಡು ತಿಂಗಳ ಹಿಂದೆ ಯಡಿಯೂರಪ್ಪ ರಾಜೀನಾಮೆ ಕೊಡೋಕೆ ಡಿಸೈಡ್‌ ಮಾಡಿದಾಗಲೇ ಬೊಮ್ಮಾಯಿ ಹೆಸರು ಬಂದಿತ್ತಾ?. ಇವೆಲ್ಲವುಗಳ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ.

Add Asianetnews Kannada as a Preferred SourcegooglePreferred

ಡಿಸಿಎಂ ಆಯ್ಕೆಗೆ ನಾಲ್ಕು ಸೂತ್ರ ಸಿದ್ಧ: ಮೂರಲ್ಲ ಈ ಬಾರಿ ನಾಲ್ಕು ಮಂದಿ

Related Video