Asianet Suvarna News Asianet Suvarna News

ಮುಡಾ ಪ್ರಕರಣದ ಬಗ್ಗೆ ಮೈಸೂರಿಗರ ಅಭಿಪ್ರಾಯ ಏನು?

ನನ್ನ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಎಂದ ಸಿಎಂ ಸಿದ್ದರಾಮಯ್ಯ  ಹೇಳಿಕೊಳ್ಳುತ್ತಿರುತ್ತಾರೆ. ಆದ್ರೆ ಮುಡಾ ಕೇಸ್ ಮುಖ್ಯಮಂತ್ರಿಗಳನ್ನು ವಿಚಲಿತರನ್ನಾಗಿ ಮಾಡಿರೋದು ನಿಜ. ಸಿಎಂ ತವರು ಕ್ಷೇತ್ರದ ಜನರು  ಈ ಬಗ್ಗೆ ಏನು ಹೇಳಿದ್ದಾರೆ ಅಂತ ನೋಡೋಣ ಬನ್ನಿ.

First Published Oct 8, 2024, 5:05 PM IST | Last Updated Oct 8, 2024, 5:05 PM IST

ಸಿದ್ದರಾಮಯ್ಯನವರ ಧರ್ಮ ಪತ್ನಿ, ಕಳಂಕ ತಂದ ಆ 14 ಸೈಟುಗಳನ್ನ ವಾಪಾಸ್ ಕೊಟ್ಟಿದ್ದಾರೆ. ಇದರಿಂದ ಕೇಸ್ ಇಲ್ಲಿಯೇ ಮುಕ್ತಾಯ ಆಯ್ತು ಅನ್ನೋದು ಕಾಂಗ್ರೆಸ್ ನಾಯಕರ ವಾದ. ಆದ್ರೆ ಮುಡಾ ಕೇಸ್ ಬಗ್ಗೆ ಮೈಸೂರಿನ ಜನರು ಏನು ಹೇಳುತ್ತಾರೆ ಎಂಬುದರ ಕುರಿತ ಗ್ರೌಂಡ್ ರಿಪೋರ್ಟ್ ಇಲ್ಲಿದೆ.