Asianet Suvarna News Asianet Suvarna News

ಸಿಎಂ ರಾಜೀನಾಮೆ ಹೇಳಿಕೆ ಹಿಂದೆ ರಾಜಾಹುಲಿಯ ಮಾಸ್ಟರ್ ಸ್ಟ್ರೋಕ್!

ಸಿಎಂ ಬಾಯಿಂದಲೇ ರಾಜೀನಾಮೆ ಮಾತು ಬಂದಿದ್ದೇ  ತಡ ರಾಜ್ಯ ರಾಜಕಾರಣದಲ್ಲಿ ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಅಷ್ಟಕ್ಕೂ ದಿಢೀರ್ ಅಂತ ಸಿಎಂ ಹೀಗೆ ಹೇಳಿದ್ಯಾಕೆ..? ಬಿಎಸ್‌ವೈ ರಾಜೀನಾಮೆ ಮಾತಿನ ಹಿಂದೆ ಇರುವ ರಹಸ್ಯವೇನು ಗೊತ್ತಾ..? ಏಷ್ಯಾನೆಟ್ ಸುವರ್ಣ ನ್ಯೂಸ್‌ ಬಿಚ್ಚಿಡುತ್ತಿದ್ದೆ ಎಕ್ಸ್‌ಕ್ಲೂಸಿವ್ ಸುದ್ದಿ..

ಬೆಂಗಳೂರು, (ಜೂನ್.06): ಹೈಕಮಾಂಡ್ ಹೇಳಿದ್ರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಸ್ವತಃ ಸಿಎಂ ಬಿಎಸ್ ಯಡಿಯಯೂರಪ್ಪ ಅವರು ಕಡ್ಡಿ ಮುರಿದಂತೆ ಹೇಳಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಸಿಎಂ ರಾಜೀನಾಮೆ ಮಾತು: ಪರ್ಯಾಯ ನಾಯಕರು ಬೇಕಾದಷ್ಟು ಇದ್ದಾರೆ ಎಂದ ಸಚಿವ 

 ಸಿಎಂ ಬಾಯಿಂದಲೇ ರಾಜೀನಾಮೆ ಮಾತು ಬಂದಿದ್ದೇ  ತಡ ರಾಜ್ಯ ರಾಜಕಾರಣದಲ್ಲಿ ಈ ಕುರಿತು ಭಾರೀ ಚರ್ಚೆಗಳು ನಡೆಯುತ್ತಿವೆ. ಅಷ್ಟಕ್ಕೂ ದಿಢೀರ್ ಅಂತ ಸಿಎಂ ಹೀಗೆ ಹೇಳಿದ್ಯಾಕೆ..? ಬಿಎಸ್‌ವೈ ರಾಜೀನಾಮೆ ಮಾತಿನ ಹಿಂದೆ ಇರುವ ರಹಸ್ಯವೇನು ಗೊತ್ತಾ..? ಏಷ್ಯಾನೆಟ್ ಸುವರ್ಣ ನ್ಯೂಸ್‌ ಬಿಚ್ಚಿಡುತ್ತಿದ್ದೆ ಎಕ್ಸ್‌ಕ್ಲೂಸಿವ್ ಸುದ್ದಿ..