ಸಿಂಹ ಬಂದ್ರೆ ಘರ್ಜನೆ, ಹುಲಿ ಬಂದ್ರೆ ವೇಗ, ಕುಮಾರಣ್ಣ ಬಂದ್ರೆ.....ಶರವಣ ಫಿಲ್ಮಿ ಡೈಲಾಗ್
ಜಿಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರಣ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎಚ್ಡಿ ಕುಮಾರಸ್ವಾಮಿ ಅವರು ಗುಣಗಾನ ಮಾಡಿದ್ದಾರೆ.
ಬೆಂಗಳೂರು, (ಅ.18): ಜಿಡಿಎಸ್ ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ.ಶರಣ ಅವರು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಎಚ್ಡಿ ಕುಮಾರಸ್ವಾಮಿ ಅವರು ಗುಣಗಾನ ಮಾಡಿದ್ದಾರೆ.
HDK ಫೋನ್ ಸಂಭಾಷಣೆ ಲೀಕ್, ರೈಲು ಚಾಲಕಿಯಾದ ಬ್ಯೂಟಿ ಕ್ವೀನ್; ಅ.18ರ ಟಾಪ್ 10 ಸುದ್ದಿ!
ಸಿಂಹ ಬದ್ರೆ ಘರ್ಜನೆ ಇರುತ್ತೆ, ಹುಲಿ ಬಂದ್ರೆ ವೇಗ ಇರುತ್ತೆ, ಚಿರತೆ ಬಂದ್ರೆ ಗಾಭೀರ್ಯ ಇರುತ್ತದೆ. ಆದ್ರೆ, ಕುಮಾರಣ್ಣ ಬಂದ್ರೆ ಎಲ್ಲವೂ ಇರುತ್ತೆ ಎಂದು ಸಿನಿಮಾ ರೀತಿಯಲ್ಲಿ ಡೈಲಾಗ್ ಹೊಡೆದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.