ರಾಜ್ಯದಲ್ಲಿ ಇಷ್ಟೆಲ್ಲಾ ಆಗ್ತಿದ್ರೂ ಬಿಜೆಪಿ ಹೈಕಮಾಂಡ್ ಸೈಲೆಂಟಾಗಿರೋದರ ರಹಸ್ಯ!

* ಕರ್ನಾಟಕದಲ್ಲಿ ಕೇಸರಿ ದಾಯಾದಿ ಕಲಹ
* ರಾಜ್ಯ ಬಿಜೆಪಿಯಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಹೈಕಮಾಂಡ್ ಮೌನ
* ಹೊಸ ಆಟಕ್ಕೆ ಸದ್ದಿಲ್ಲದೆ ದೆಹಲಿಯಲ್ಲೇ ಅಖಾಡ
* ಶಿಸ್ತಿನ ಪಕ್ಷದಲ್ಲಿ ಬದಲಾವಣೆ ಗಾಳಿ

Share this Video
  • FB
  • Linkdin
  • Whatsapp

ಬೆಂಗಳೂರು (ಜೂ. 10) ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಕೂಗು ಇಲ್ಲ ಎಂದು ನಾಯಕರು ಹೇಳುತ್ತಿದ್ದರೂ ಬೆಂಕಿ ಇಲ್ಲದೆ ಹೊಗೆಯಾಡದು ಎಂಬ ಪರಿಸ್ಥಿತಿಯಲ್ಲೇ ಇದೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಬಿಜೆಪಿ ಹೈಕಮಾಂಡ್ ಮಾತ್ರ ಸೈಲಂಟಾಗಿ ಕುಳಿತಿರುವುದಕ್ಕೆ ಕಾರಣ ಏನು?

ನಾಯಕತ್ವ ಬದಲಾವಣೆ; ಅರುಣ್ ಸಿಂಗ್ ಹೇಳಿದ ಅದೊಂದು ಮಾತು

ಇಲ್ಲಿ ಕಾಡುತ್ತಿರುವುದು ಅದೇ ಕಣ್ಣು.. ಜಾಣ ಮೌನ.. ಕೇಸರಿ ವರಿಷ್ಠರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಹಾಗಾದರೆ ದೀರ್ಘ ಮೌನದ ಹಿಂದೆ ಏನಿದೆ? 

Related Video