HDK ಹಣಿಯಲು ಸಿದ್ದು 'ರಾಮ' ವ್ಯೂಹ.. ಏನಿದು ಪ್ಲಾನ್!

ಕುಮಾರಸ್ವಾಮಿ ಅವರನ್ನು ಅವರ ನೆಲದಲ್ಲೇ ಸೋಲಿಸಲು ರಾಮವ್ಯೂಹ/ ದಳಪತಿ ವಿರುದ್ಧ ಜಮೀರ್ ಅಸ್ತ್ರ/ ರಾಮನಗರದಲ್ಲಿ ಏಳು ಸುತ್ತಿನ ಕೋಟೆ/ ರಾಮನಗರ ರಣಾಂಗಣ

Share this Video
  • FB
  • Linkdin
  • Whatsapp

ಬೆಂಗಳೂರು(ಡಿ. 20) ರಾಜಕಾರಣ ಅಂದ್ರೆ ಹಾಗೆ.. ಇಲ್ಲಿ ಭಾಯ್ ವರ್ಸಸ್ ಬ್ರದರ್.. ದಳಪತಿ ಕುಮಾರಸ್ವಾಮಿ ಬೇಟೆಗೆ ಜಮೀರ್ ವ್ಯೂಹ.. ಏನಂತೀರಾ?

ಬಿಜೆಪಿ-ಜೆಡಿಎಸ್ ವಿಲೀನ..ಎಲ್ಲಿಗೆ ಬಂತು? ನಾಯಕರ ಮಾತು

ಎಚ್‌ಡಿ ಕುಮಾರಸ್ವಾಮಿಗೆ ಸೋಲಿನ ರುಚಿ ಕಲಿಸಲು ಸಿದ್ದರಾಮಯ್ಯ ಜಮೀರ್ ಅಸ್ತ್ರ ಪ್ರಯೋಗ ಮಾಡಲು ಮುಂದಾಗಿದ್ದಾರೆ.

Related Video