
ಸುವರ್ಣ ಸ್ಪೆಷಲ್: ಬಿಎಸ್ವೈ ವಿರುದ್ಧ ಬಂಡೆದ್ದವರ ಬುಡದಲ್ಲಿಯೇ ಸ್ಫೋಟ
ಬಿಎಸ್ ಯಡಿಯೂರಪ್ಪ ವಿರುದ್ಧ ಬಂಡೆದ್ದವರ ಬುಡದಲ್ಲಿಯೇ ಅಸಮಾಧಾನ ಸ್ಫೋಟವಾಗಿದೆ. 75 ದಿನಗಳ ಹಿಂದಿನ ಖೆಡ್ಡಾ ಫೋಟೋ ಚಿಚ್ಚಿಟ್ಟ ಸ್ಫೋಟಕ ಸತ್ಯ.
ಬೆಂಗಳೂರು, (ಜೂನ್.01): ಬಿಎಸ್ ಯಡಿಯೂರಪ್ಪ ವಿರುದ್ಧ ಬಂಡೆದ್ದವರ ಬುಡದಲ್ಲಿಯೇ ಅಸಮಾಧಾನ ಸ್ಫೋಟವಾಗಿದೆ. 75 ದಿನಗಳ ಹಿಂದಿನ ಖೆಡ್ಡಾ ಫೋಟೋ ಚಿಚ್ಚಿಟ್ಟ ಸ್ಫೋಟಕ ಸತ್ಯ.
Add Asianetnews Kannada as a Preferred Source

BJP ಭಿನ್ನಮತೀಯ ಪಡೆಯಲ್ಲೇ ಶುರುವಾಯ್ತು ಒಡಕು..!
ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ ಇವರಲ್ಲಿ ಯಾರು ರಾಜಾಹುಲಿಯ ದುಷ್ಮನ್? ಇದೇ ಇವತ್ತಿ ಸುವರ್ಣ ಸ್ಪೆಷಲ್.