'ಲಿಂಗಾಯತರನ್ನೇ ಸಿಎಂ ಮಾಡ್ಬೇಕು, ಅನ್ಯ ಜಾತಿಯವರಾದ್ರೆ ಸರ್ಕಾರ ಉಳಿಯಲ್ಲ'

ಯಡಿಯೂರಪ್ಪ ಸ್ಥಾನಕ್ಕೆ ಲಿಂಗಾಯತರನ್ನೇ ಸಿಎಂ ಮಾಡಬೇಕು, ವಿಶೇಷವಾಗಿ ಮುರಗೇಶ ನಿರಾಣಿಯನ್ನೇ ಸಿಎಂ ಮಾಡಬೇಕು. ಅದು ಬಿಟ್ಟು ಅನ್ಯ ಜಾತಿಯವರನ್ನು ಸಿಎಂ ಮಾಡಿದ್ರೆ ಸರಕಾರ ಉಳಿಯಲ್ಲ ಎಂದು  ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಸಾರಂಗದರೇಶ್ವರ ಜಗದ್ಗುರು  ಎಚ್ಚರಿಕೆ ಕೊಟ್ಟಿದ್ದಾರೆ.

Share this Video
  • FB
  • Linkdin
  • Whatsapp

ಕಲಬುರಗಿ, (ಜು.27): ಯಡಿಯೂರಪ್ಪನವರ ಕಣ್ನೀರಿನ ವಿದಾಯಕ್ಕೆ ಶ್ರೀಶೈಲ ಸಾರಂಗ ಮಠದ ಜಗದ್ಗುರು ಶ್ರೀ ಸಾರಂಗದರೇಶ್ವರ ಜಗದ್ಗುರು ಹೈಕಮಾಂಡ್ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ರೇಸ್‌ನಲ್ಲಿ ಐವರು ನಾಯಕರು: ಒಬ್ಬರಿಗೆ ಒಲಿಯುತ್ತಾ ಸಿಎಂ ಪಟ್ಟ?

ಅಲ್ಲದೇ ಯಡಿಯೂರಪ್ಪ ಸ್ಥಾನಕ್ಕೆ ಲಿಂಗಾಯತರನ್ನೇ ಸಿಎಂ ಮಾಡಬೇಕು, ವಿಶೇಷವಾಗಿ ಮುರಗೇಶ ನಿರಾಣಿಯನ್ನೇ ಸಿಎಂ ಮಾಡಬೇಕು. ಅದು ಬಿಟ್ಟು ಅನ್ಯ ಜಾತಿಯವರನ್ನು ಸಿಎಂ ಮಾಡಿದ್ರೆ ಸರಕಾರ ಉಳಿಯಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Related Video