Asianet Suvarna News Asianet Suvarna News

'ನಮೋ' ಅಶ್ವಮೇಧ ಕಟ್ಟಿಹಾಕಲು ರಣತಂತ್ರ: ರಣಕಹಳೆ ಮೊಳಗಿಸಿದ ತೃತೀಯ ರಂಗ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯುದ್ಧ ಸಾರಲು ತೃತೀಯ ರಂಗ ಸಿದ್ಧತೆ ನಡೆಸಿದ್ದು, ಇದರ ಡಿಟೇಲ್ಸ್ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿಯ ಅಶ್ವಮೇಧದ ಕುದುರೆ ಕಟ್ಟಿಹಾಕೋಕೆ ಸೀಕ್ರೆಟ್ ನಡೀತಿದೆ. ಮೋದಿ ಸರ್ಕಾರಕ್ಕೆ 400 ದಿನ ಬಾಕಿ ಅಂತ ಅಖಿಲೇಶ್ ಯಾದವ್ ಭವಿಷ್ಯ ನುಡಿದಿದ್ದಾರೆ. ಮೋದಿ ಮಣಿಸಲು ತೃತೀಯ ರಂಗ ನಿಗೂಢ ವ್ಯೂಹ ಹೆಣೆದಿದ್ದು, ತೃತೀಯ ರಂಗ ಮತ್ತೆ ರಣರಂಗ ಪ್ರವೇಶಿಸೋಕೆ ಭರ್ಜರಿಯಾಗಿ ಸಿದ್ಧವಾಗ್ತಾ ಇದೆ. ಇದರಿಂದ ಮೋದಿ ಎದುರು ದೊಡ್ಡದೊಂದು ಸವಾಲು ಉಂಟಾಗಲಿದೆ ಅನ್ನೋ ಊಹೆಯೂ ನಿರ್ಮಾಣವಾಗಿದೆ. ಅಸಲಿಗೆ ಈ ಸಲ ತೃತೀಯ ರಂಗ ಮೋದಿಗೆ ಟಕ್ಕರ್ ಕೊಡುತ್ತಾ ಎಂಬ ಮಾಹಿತಿ ಇಲ್ಲಿದೆ.

Video Top Stories