ಮುಂದುವರೆದ ಉಪಚುನಾವಣೆ ಟಿಕೆಟ್ ಕಗ್ಗಂಟು; ತಡವಾಗುತ್ತಿರುವುದಕ್ಕೆ ಇದು ಕಾರಣ!

ಆರ್‌ ಆರ್‌ ನಗರ ಹಾಗೂ ಶಿರಾ ಉಪಚುನಾವಣೆ ಟಿಕೆಟ್ ಬಿಜೆಪಿಯಲ್ಲಿ ಫೈನಲ್ ಆಗಿಲ್ಲ. ಟಿಕೆಟ್ ಕಗ್ಗಂಟು ಇನ್ನು ಮುಂದುವರೆದಿದೆ. ಮುನಿರತ್ನ ಅವರಿಗೆ ಕೊಡಬೇಕೋ, ಅಥವಾ ತುಳಸಿ ಮುನಿರಾಜು ಅವರಿಗೆ ಕೊಡಬೇಕೋ ಎಂದು ಹೈಕಮಾಂಡ್ ಇನ್ನೂ ನಿರ್ಧರಿಸಿಲ್ಲ.  

Share this Video
  • FB
  • Linkdin
  • Whatsapp

ಬೆಂಗಳೂರು (ಅ. 12): ಆರ್‌ ಆರ್‌ ನಗರ ಹಾಗೂ ಶಿರಾ ಉಪಚುನಾವಣೆ ಟಿಕೆಟ್ ಬಿಜೆಪಿಯಲ್ಲಿ ಫೈನಲ್ ಆಗಿಲ್ಲ. ಟಿಕೆಟ್ ಕಗ್ಗಂಟು ಇನ್ನು ಮುಂದುವರೆದಿದೆ. ಮುನಿರತ್ನ ಅವರಿಗೆ ಕೊಡಬೇಕೋ, ಅಥವಾ ತುಳಸಿ ಮುನಿರಾಜು ಅವರಿಗೆ ಕೊಡಬೇಕೋ ಎಂದು ಹೈಕಮಾಂಡ್ ಇನ್ನೂ ನಿರ್ಧರಿಸಿಲ್ಲ.

Add Asianetnews Kannada as a Preferred SourcegooglePreferred

ಉಪಚುನಾವಣೆ ಮುನ್ನ ಸಂಪುಟ ಸರ್ಜರಿ; ಇಬ್ಬರು ಸಚಿವರ ಖಾತೆ ದಿಢೀರ್ ಬದಲು

Related Video