Asianet Suvarna News Asianet Suvarna News

'ಡಿಕೆಶಿಗೆ ಫೋನ್ ಕದ್ದಾಲಿಕೆ ಬಗ್ಗೆ ಗೊತ್ತು, ಟ್ಯಾಪಿಂಗ್ ಮಾಡ್ಸೋಕು ಬರುತ್ತೆ'

ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ  ರಾಜ್ಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅಲ್ಲದೇ ಈ ಬೈ ಎಲೆಕ್ಷನ್‌ನಲ್ಲಿ ಫೋನ್ ಕದ್ದಾಲಿಕೆ ಸದ್ದು ಮಾಡಿದೆ.

ಬೆಂಗಳೂರು, (ನ.01): ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯಲ್ಲಿ  ರಾಜ್ಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅಲ್ಲದೇ ಈ ಬೈ ಎಲೆಕ್ಷನ್‌ನಲ್ಲಿ ಫೋನ್ ಕದ್ದಾಲಿಕೆ ಸದ್ದು ಮಾಡಿದೆ.

'ಕರೆದಾಗ ಬರ್ಲಿಕ್ಕೆ ದರ್ಶನ್ ಕರು ಅಲ್ಲ, ಡಿಕೆಶಿ ಹಸುನೂ ಅಲ್ಲ, ತಾಕತ್ತಿದ್ರೆ ಕರೆಸ್ಲಿ' 

ಹೌದು...ಡಿಕೆ ಶಿವಕುಮಾರ್‌ಗೆ ಫೋನ್ ಕದ್ದಾಲಿಕೆ ಬಗ್ಗೆ ಗೊತ್ತು, ಟ್ಯಾಪಿಂಗ್ ಮಾಡ್ಸೋಕು ಬರುತ್ತೆ ಎಂದು ಸಚಿವರೊಬ್ಬರು ಸ್ಫೋಟಕ ಆರೋಪ ಮಾಡಿದ್ದಾರೆ.