
ರಾಜರಾಜೇಶ್ವರಿ ಕುರುಕ್ಷೇತ್ರದ ರಣರಂಗ: ಪಟಾಕಿ ಕಿಚ್ಚು, ದೀಪಾವಳಿ ದಂಗಲ್, ರಾರಾ ರಣಕಣ..!
ರಾಜರಾಜೇಶ್ವರಿ ನಗರ ಕ್ಷೇತ್ರದ ರಾಜಕೀಯವು ಶಾಸಕ ಮುನಿರತ್ನ ಮತ್ತು ಡಿಕೆ ಸಹೋದರರ ನಡುವಿನ ತೀವ್ರ ದ್ವೇಷದ ಕಣವಾಗಿದೆ. ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಈ ಸಂಘರ್ಷವು ಮತ್ತಷ್ಟು ಉಲ್ಬಣಗೊಂಡಿದ್ದು, ಅಂದಿನಿಂದ ಈ ಕ್ಷೇತ್ರವು ನಿರಂತರ ರಾಜಕೀಯ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ.
ರಾಜರಾಜೇಶ್ವರಿ ರಣರಂಗ.. ಮುನಿದ ಮುನಿರತ್ನ.. ಪಟಾಕಿ ಫೈಟ್..! ಬಂಡೆ ಬ್ರದರ್ಸ್.. ಕುಸುಮಾ ವಿರುದ್ಧ ಸಿಡಿದ ಕಮಲ ಶಾಸಕ..! ಕರಾಳ ದ್ವೇಷಚರಿತ್ರೆ.. ದೀಪಾವಳಿ ದಂಗಲ್.. ಆರದ ಜ್ವಾಲೆ..! ರಾರಾ ಕುರುಕ್ಷೇತ್ರ.. ಗನ್ ಮ್ಯಾನ್ಗೆ ಆಗ್ರಹ.. ಟಗರು ಗುಟುರು..! ದ್ವೇಷ.. ರೋಷ.. ಇದು ಮುಗಿಯದ ರಾಜಕೀಯ ಕಥನ.. ಇದೇ ಇವತ್ತಿನ ಸುವರ್ಣ ಸ್ಪೆಷಲ್ ರಣರಣ ರಾರಾ ಕುರುಕ್ಷೇತ್ರ..