Asianet Suvarna News Asianet Suvarna News

ಲೋಕ ಸಮರದ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್! ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಪ್ರಭಾವ ಕುರಿತು ಹೇಳಿದ್ದೇನು..?

ಈ ಹಿಂದೆ ಅನೇಕ ಪ್ರಾದೇಶಿಕ ಚುನಾವಣೆಗಳಲ್ಲಿ ಕೆಲವು ಪಕ್ಷಗಳನ್ನು ತಮ್ಮ ತಂತ್ರಗಾರಿಕೆಯಿಂದ ಗೆಲ್ಲಿಸಿದವರು. ಪ್ರಶಾಂತ್ ಕಿಶೋರ್ ಈಗ 2024ರ ಚುನಾವಣಾ ಭವಿಷ್ಯ ನುಡಿದಿದ್ದಾರೆ. 

ಬೆಂಗಳೂರು(ಏ.09):  ಪ್ರಶಾಂತ್ ಕಿಶೋರ್, ಇವರು ಚುನಾವಣಾ ಚಾಣಕ್ಯ ಎಂದೇ ಖ್ಯಾತಿ ಪಡೆದಿದ್ದಾರೆ. ಭಾರತ ರಾಜಕೀಯ ಪಕ್ಷಗಳನ್ನು ತುಂಬಾ ಹತ್ತಿರದಿಂದ ಅಧ್ಯಯನ ಮಾಡಿದವರು. ಈ ಹಿಂದೆ ಅನೇಕ ಪ್ರಾದೇಶಿಕ ಚುನಾವಣೆಗಳಲ್ಲಿ ಕೆಲವು ಪಕ್ಷಗಳನ್ನು ತಮ್ಮ ತಂತ್ರಗಾರಿಕೆಯಿಂದ ಗೆಲ್ಲಿಸಿದವರು. ಪ್ರಶಾಂತ್ ಕಿಶೋರ್ ಈಗ 2024ರ ಚುನಾವಣಾ ಭವಿಷ್ಯ ನುಡಿದಿದ್ದಾರೆ. 

ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ನ ಈ ಸ್ಥಿಗಿಗೆ ರಾಹುಲ್ ಗಾಂಧಿ ಅಲ್ಲ. ಅದಕ್ಕೆ ಬೇರೆದೇ ಕಾರಣವಿದೆ ಎಂದು ಹೇಳಿದ್ದಾರೆ. ಈ ಬಾರಿ ಮೋದಿಯನ್ನು ಸೋಲಿಸಲೇಬೇಕೆಂಬ ಕಾರಣಕ್ಕೆ ಹಲವು ಪಕ್ಷಗಳು ಸೇರಿ I.N.D.I.A ಒಕ್ಕೂಟ ಮಾಡಿಕೊಂಡಿವೆ. ಹಾಗಿದ್ರೆ ಈ ಎಲ್ಲ ಪಕ್ಷಗಳ ಒಕ್ಕೂಟ ಮೋದಿ ನೇತೃತ್ವದ ಬಿಜೆಪಿಗೆ ಎಷ್ಟು ಟಫ್ ಫೈಟ್ ಕೊಡಬಹುದು ಅನ್ನೋದಕ್ಕೆ ಪ್ರಶಾಂತ್ ಕಿಶೋರ್ ಮಾತ್ನಾಡಿದ್ದಾರೆ. 

Watch Video: ಹೇಗಿರಲಿದೆ ಮೋದಿ ರಾಜ್ಯ ಪ್ರವಾಸದ ಇಂಪ್ಯಾಕ್ಟ್..? ದಕ್ಷಿಣ ಭದ್ರಕೋಟೆಯ ಮೇಲೆ ಪ್ರಧಾನಿ ಕಣ್ಣು!

ರಾಹುಲ್ ಗಾಂಧಿ ಪದೇ ಪದೇ ಫೆಲ್ ಆಗ್ತಿರೋದ್ಯಾಕೆ? ಅವರಲ್ಲಿ ಆಗ್ತಿರುವ ತಪ್ಪುಗಳೇನು ಅನ್ನೋದನ್ನು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 

Video Top Stories