Asianet Suvarna News Asianet Suvarna News

ಡಿಕೆಶಿ ಮೇಲೆ ಸಿಬಿಐ ದಾಳಿ ಬಿಜೆಪಿ ಪ್ರಚೋದಿತ ಆರೋಪಕ್ಕೆ ಈಶ್ವರಪ್ಪ ಕೊಟ್ಟ ಸ್ಪಷ್ಟನೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಬಗ್ಗೆ ರಾಜಕೀಯ ನಾಯಕರು ಒದೊಂದು ರಿತೀಯಲ್ಲಿ  ಪ್ರತಿಕ್ರಿಯೆ ನೀಡುತ್ತಿದ್ದಾರೆ. 

First Published Oct 5, 2020, 7:10 PM IST | Last Updated Oct 5, 2020, 7:10 PM IST

ಬೆಂಗಳೂರು, (ಅ.05): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಬಗ್ಗೆ ರಾಜಕೀಯ ನಾಯಕರು ಒದೊಂದು ರಿತೀಯಲ್ಲಿ  ಪ್ರತಿಕ್ರಿಯೆ ನೀಡುತ್ತಿದ್ದಾರೆ. 

ಡಿಕೆ ಶಿವಕುಮಾರ್‌ ಮನೆ ಮೇಲೆ ಸಿಬಿಐ ದಾಳಿ: ಕುಮಾರಸ್ವಾಮಿ ಹೀಗಂದ್ರು...!

 'ಡಿಕೆಶಿ ಮನೆ ದಾಳಿ ಆಗಿರೋದು ಇದೇ ಮೊದಲ ಬಾರಿಯೇನಲ್ಲ. ರೈಡ್ ಆದ ಸಂದರ್ಭದಲ್ಲಿ ಸಾಕಷ್ಟು ಬ್ಲಾಕ್ ಮನಿ ಸಿಕ್ಕಿದೆ. ಹವಾಲಾ ವ್ಯವಸ್ಥೆಗಳಾಗಿದೆ. ಇದರ ಬಗ್ಗೆ ಸಿಬಿಐ ತನಿಖೆ ಮಾಡಲಿದೆ. ಆಗ ಎಲ್ಲವೂ ಹೊರಬರಲಿದೆ' ಎಂದು ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ. 
ಸಿಬಿಐ ದಾಳಿ ಬಿಜೆಪಿ ಪ್ರಚೋದಿತ ಎಂಬ ಆರೋಪವೂ ಕೇಳಿ ಬರುತ್ತಿದ್ದು, ಇದನ್ನು ಈಶ್ವರಪ್ಪ ತಳ್ಳಿ ಹಾಕಿದ್ಧಾರೆ.

Video Top Stories