Asianet Suvarna News Asianet Suvarna News

ಹೈಕಮಾಂಡ್‌ನಿಂದ ದಲಿತ ಕಾರ್ಡ್‌, ತಣ್ಣಗಾಯ್ತಾ ಸಿದ್ದು- ಡಿಕೆಶಿ ನಡುವಿನ ಜಿದ್ದಾಜಿದ್ದಿ.?

ಸಿದ್ದು-ಡಿಕೆಯನ್ನು ಒಂದಾಗಿಸಲು ಹೈಕಮಾಂಡ್ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಇತ್ತೀಚಿಗೆ ನಡೆದ ಒಕ್ಕಲಿಗ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ. 

ಬೆಂಗಳೂರು (ಸೆ. 26): ಡಿಕೆಶಿ ಹಾಗೂ ಸಿದ್ದರಾಮಯ್ಯ  ಕಿತ್ತಾಡಿಕೊಂಡರೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಕಷ್ಟ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಸಿದ್ದು-ಡಿಕೆಯನ್ನು ಒಂದಾಗಿಸಲು ಹೈಕಮಾಂಡ್ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದೆ. ಇತ್ತೀಚಿಗೆ ನಡೆದ ಒಕ್ಕಲಿಗ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಗಿದೆ. 

ಎತ್ತಿನ ಗಾಡಿ, ಸೈಕಲ್, ಟಾಂಗಾ..ಸಿದ್ದು-ಡಿಕೆ ಭಾಯಿ-ಭಾಯಿ..! ಏನೀ ಒಗ್ಗಟ್ಟಿನ ಮಂತ್ರ.?

ಸಿದ್ದರಾಮಯಯ್ಯ ಜೊತೆ ಯಾವ ಕಾರಣಕ್ಕೂ ಸಂಘರ್ಷ ಬೇಡ.  ಇದರಿಂದ ಪಕ್ಷಕ್ಕೆ ಲಾಭವಿಲ್ಲ. ಸಿದ್ದರಾಮಯ್ಯ ಹಿಂದೆ ಓಟ್ ಬ್ಯಾಂಕ್ ಇದೆ. ಇಬ್ಬರೂ ಹೊಂದಾಣಿಕೆಯಿಂದ ಜೊತೆಯಾಗಿ ಹೋಗಿ ಎಂದು ಎಚ್ಚರಿಸಿದ್ದಾರೆ. ಇದರ ಇನ್‌ಸೈಡ್ ಪಾಲಿಟಿಕ್ಸ್‌ ಇಲ್ಲಿದೆ. 

Video Top Stories