ದೊಡ್ಡ ಗೌಡರಿಗೆ ರವಿ ಗುದ್ದು, ರಾಜಕಾರಣದ ದಿಕ್ಕು ಬದಲಾಯಿಸುವ ಮದ್ದು!

ದೇವೇಗೌಡರ ನೆಲದಲ್ಲಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅಬ್ಬರ/ ನಾವು ಪಾಳೆಗಾರಿಕೆಯ ಬೇರನ್ನು ಬುಡಸಮೇತ ಕಿತ್ತು ಹಾಕುತ್ತೇವೆ/ ಕುಟುಂಬ ರಾಜಕಾರಣಕ್ಕೆ ಮುಕ್ತಿ ಕಾಣಿಸುತ್ತೇವೆ/ ಹಾಸನದಲ್ಲಿ ಗುಡುಗಿದ ಸಿಟಿ ರವಿ

Share this Video
  • FB
  • Linkdin
  • Whatsapp

ಹಾಸನ(ಮಾ. 01) ಪ್ರವಾಸೋದ್ಯಮ ಸಚಿವ ಸಿಟಿ ರವಿ ಹಾಸನದಲ್ಲಿ ಗುಡುಗಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ರೇಣುಕಾಚಾರ್ಯ ಬಗ್ಗೆ ಯಾರಿಗೂ ಗೊತ್ತಿರದ ಗುಟ್ಟು ಹೇಳಿದ ಸಿಟಿ ರವಿ

ರಾಜಕಾರಣ ಅಂದರೆ ಹೇಗಿರಬೇಕು? ನಿಜವಾದ ಪ್ರಜಾಪ್ರಭುತ್ವ ಅಂದರೆ ಏನು? ಎಂಬುದನ್ನೆಲ್ಲ ರವಿ ತಮ್ಮದೇ ಆದ ಭಾಷೆಯಲ್ಲಿ ಹೇಳಿದ್ದಾರೆ. 

Related Video