ರಾಜ್ಯಸರ್ಕಾರ ಇಕ್ಕಟ್ಟಿಗೆ ಸಿಲುಕಿಸಲು ಸಿದ್ದುಕೈಗೆ ಸಿಕ್ಕಿತು ಹೊಸ ಅಸ್ತ್ರ!

ರಾಜ್ಯ ಬಜೆಟ್ ಅಧಿವೇಶನ ಆರಂಭ/ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲಾನ್/ ಸಿದ್ದರಾಮಯ್ಯ ಹೊಸ ತಂತ್ರಗಾರಿಕೆ ಏನು? / ಬಿಜೆಪಿ ಯಾವ ಉತ್ತರ ಸಿದ್ಧಮಾಡಿ ಇಟ್ಟುಕೊಂಡಿದೆ.

Share this Video
  • FB
  • Linkdin
  • Whatsapp

ಬೆಂಗಳೂರು[ಫೆ. 17] ರಾಜ್ಯದಲ್ಲಿ ಮತ್ತೆ ದೇಶದ್ರೋಹದ ಘೋಷಣೆ ಕೂಗು ಪ್ರತಿಧ್ವನಿಸುತ್ತಿದೆ. ಬಜೆಟ್ ಅಧಿವೇಶನ ಆರಂಭವಾಗಿದ್ದು ವಿಪಕ್ಷಗಳು ಹೊಸ ಸ್ಟ್ರಾಟಜಿ ರೆಡಿ ಮಾಡಿಕೊಂಡಿವೆ. 

Add Asianetnews Kannada as a Preferred SourcegooglePreferred

ಯಡಿಯೂರಪ್ಪಗೆ ತಲೆನೋವು ತಂದ ಅನಾಮಧೇಯ ಪತ್ರ

ರಾಜಕೀಯ ವಾಕ್ಸಮರ ಹೊಸದೇನಲ್ಲ. ಆದರೆ ಈಗೀನ ಸ್ಥಿತಿಯಲ್ಲಿ ವಿಪಕ್ಷಗಳು ಆಡಳಿತ ಪಕ್ಷವನ್ನು ಹೇಗೆ ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬ ಒಂದು ವರದಿ ಇಲ್ಲಿದೆ.

Related Video