ಮಂತ್ರದಂಡ ಅಲ್ಲ ಮಾನದಂಡ! ಬೊಮ್ಮಾಯಿ ಮಂತ್ರಿಮಂಡಲ ಆಯ್ಕೆಯ ರಹಸ್ಯ

  • 29 ಮಂತ್ರಿಗಳೊಂದಿಗೆ ಅಸ್ತಿತ್ವಕ್ಕೆ ಬಂದ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವ ಸಂಪುಟ
  • ಬೇರೆ ಬೇರೆ ಮಾನದಂಡಗಳ ಆಧಾರದಲ್ಲಿ ಮಂತ್ರಿಮಂಡಲ ರಚಿಸಿರುವ ಹೈಕಮಾಂಡ್
  • ಯಾರ್ಯಾರ ಆಯ್ಕೆಗೆ ಯಾವ್ಯಾವ ಮಾನದಂಡ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
     

Share this Video
  • FB
  • Linkdin
  • Whatsapp

ಬೆಂಗಳೂರು (ಆ.05): ಅಂತೂ ಇಂತೂ ಸಿಎಂ ಬೊಮ್ಮಾಯಿ ಮಹಾಸೇನೆ ರೆಡಿಯಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಹಿರಿಯರಿಗೂ ಮಣೆಹಾಕುವ ಜೊತೆಗೆ ಯುವಕರಿಗೆ ಮನ್ನಣೆ ಸಿಕ್ಕಿದೆ. ಪ್ರತಿಯೊಬ್ಬ ಮಂತ್ರಿ ಆಯ್ಕೆಗೂ ಹೈಕಮಾಂಡ್‌ ಬೇರೆ ಬೇರೆ ಮಾನದಂಡವನ್ನು ಅನುಸರಿಸಿದೆ.

ಇದನ್ನೂ ಓದಿ: ಬಿಎಸ್‌ವೈ ಎದುರು ಹಾಕಿಕೊಂಡಿದ್ದಕ್ಕೆ ಬೆಲ್ಲದ್, ಯೋಗೇಶ್ವರ್, ಯತ್ನಾಳ್ ಕೈ ತಪ್ಪಿತಾ ಸ್ಥಾನ..?

ಕೆಲವು ಅಚ್ಚರಿಯ ಮುಖಗಳು ಮಂತ್ರಿಮಂಡಲ ಸೇರಿದ್ದರೆ, ಕೆಲ ಬಹುನಿರೀಕ್ಷಿತ ತಲೆಗಳು ಉರುಳಿವೆ. ಹಾಗಾದ್ರೆ ಆಯ್ಕೆಯಾದವರು ಯಾವ ಕಾರಣಕ್ಕೆ ಆಯ್ಕೆಯಾಗಿದ್ದಾರೆ? ಇಲ್ಲಿದೆ ಮಂತ್ರಿ ಮಂಡಲ ಆಯ್ಕೆಯ ರಹಸ್ಯ!

Related Video