ಪರಿಷತ್‌ ಚುನಾವಣೆ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಶನ್! ಜಾರಕಿಹೊಳಿ Vs ಕತ್ತಿ ವಾರ್

ವಿಧಾನ ಪರಿಷತ್ ಎಲೆಕ್ಷನ್‌ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಜಾರಕಿಹೊಳಿ-ಕತ್ತಿ ಸಹೋದರರ ವೈಮನಸ್ಸು ಮತ್ತೆ ಬಹಿರಂಗವಾಗಿದೆ.

Share this Video
  • FB
  • Linkdin
  • Whatsapp

ಬೆಳಗಾವಿ, (ಮೇ.27): ವಿಧಾನ ಪರಿಷತ್ ಎಲೆಕ್ಷನ್‌ ಬಳಿಕ ಬಿಜೆಪಿಗೆ ಮತ್ತೊಂದು ಟೆನ್ಷನ್ ಶುರುವಾಗಿದೆ. ಜಾರಕಿಹೊಳಿ-ಕತ್ತಿ ಸಹೋದರರ ವೈಮನಸ್ಸು ಮತ್ತೆ ಬಹಿರಂಗವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ ಸಾಹುಕಾರ್ ಹೊಸ ಆಟ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಪ್ಲಾನ್

ಹೌದು...ಬೆಳಗಾವಿ ಬಿಜೆಪಿಯಲ್ಲಿ ಕತ್ತಿ ಹಾಗೂ ಜಾರಕಿಹೊಳಿ ಬ್ರದರ್ಸ್ ನಡುವೆ ವಾರ್ ಆರಂಭವಾಗಿದ್ದು, ಇದು ರಾಜ್ಯ ನಾಯಕರಿಗೆ ಬೆಳಗಾವಿ ಲೀಡರ್‌ಗಳದ್ದೇ ತಲೆನೋವಾಗಿದೆ.

Related Video