ಹೆಬ್ಬಳ್ಳಿ ಓಂಕಾರಪ್ಪ: ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರೋ ಧೀರ

Onkarappa Hebballi: ಹೊಸದುರ್ಗ ಕ್ಷೇತ್ರದ ಮನೆ ಮಗನಂತಿರುವ ಹೆಬ್ಬಳ್ಳಿ ಓಂಕಾರಪ್ಪ, ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ

Share this Video
  • FB
  • Linkdin
  • Whatsapp

ಚಿತ್ರದುರ್ಗ (ಸೆ. 13): ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ (Hosadurga) ತಾಲೂಕಿನಲ್ಲಿ ಇದೀಗ ಹೊಸ ಪರ್ವವೊಂದು ಶುರುವಾಗಿದೆ. ಸಂಕಷ್ಟದಲ್ಲಿದ್ದರ ನೆರೆವಿಗೆ ನಿಂತು ಕ್ಷೇತ್ರದ ಅಭಿವೃದ್ಧಿಗೆ ಈ ವ್ಯಕ್ತಿ ಟೊಂಕ ಕಟ್ಟಿ ನಿಂತಿದ್ದಾರೆ. ಹಳ್ಳಿಹಳ್ಳಿಗೂ ತಿರುಗಿ ಜನರ ಸಮಸ್ಯೆಗಳನ್ನು ಆಲಿಸಿ ನೆರವಿಗೆ ನಿಲ್ಲುತ್ತಿದ್ದಾರೆ. ಅವರೇ ಹೊಸದುರ್ಗ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿರುವ ಹೆಬ್ಬಳ್ಳಿ ಓಂಕಾರಪ್ಪ (Hebballi Onkarappa).ಹೊಸದುರ್ಗ ಕ್ಷೇತ್ರದ ಮನೆ ಮಗನಂತಿರುವ ಹೆಬ್ಬಳ್ಳಿ ಓಂಕಾರಪ್ಪ, ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ. ಸಂಕಷ್ಟದಲಿದ್ದವರ, ರೈತರ, ಕಾರ್ಮಿಕರ ಆಪ್ತ ರಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗೆಗಿನ ಒಂದು ಕಂಪ್ಲೀಟ್‌ ರಿಪೋರ್ಟ್‌ ಇಲ್ಲಿದೆ 

ಬೆಂಗಳೂರಿನ ಸಂಕಷ್ಟಗಳಿಗೆ 'ಭ್ರಷ್ಟರಾಮಯ್ಯ' ಕಾರಣ: ಸಿದ್ದುಗೆ ಬಿಜೆಪಿ ಗುದ್ದು

Related Video