Asianet Suvarna News Asianet Suvarna News

ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದ ಹಳ್ಳಿಹಕ್ಕಿ; ಹೊಸ ಅಸ್ತ್ರಕ್ಕೆ ಸಿಎಂ ದಂಗು..!

ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಹಳ್ಳಿಹಕ್ಕಿ ಎಚ್. ವಿಶ್ವನಾಥ್. ಹಾಲಿ ಇರುವ ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಲು ಚಿಂತನೆ ನಡೆಸಿದ್ಧಾರೆ. ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಿದ್ರೆ ಸಚಿವ ಸ್ಥಾನದ ದಾರಿ ಸುಗಮವಾಗುತ್ತದೆ.

ಬೆಂಗಳೂರು (ಫೆ. 12): ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ ಹಳ್ಳಿಹಕ್ಕಿ ಎಚ್. ವಿಶ್ವನಾಥ್. ಹಾಲಿ ಇರುವ ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಲು ಚಿಂತನೆ ನಡೆಸಿದ್ಧಾರೆ. ಪರಿಷತ್ ಸ್ಥಾನಕ್ಕೆ ರಾಜನಾಮೆ ನೀಡಿದ್ರೆ ಸಚಿವ ಸ್ಥಾನದ ದಾರಿ ಸುಗಮವಾಗುತ್ತದೆ.

ಕರ್ನಾಟಕದಲ್ಲಿ ಮೀಸಲಾತಿ ಹೋರಾಟ; ಏನಿದು ಲೆಕ್ಕಾಚಾರ..?

ಸುಪ್ರೀಂಕೋರ್ಟ್ ನಿರಾಕರಿಸಿದ್ರೂ ಸಚಿವ ಸ್ಥಾನ ಪಡೆಯಲು ಪ್ಲ್ಯಾನ್ ನಡೆಸಿದ್ದಾರೆ. ದಿವಂಗತ ಧರ್ಮೇಗೌಡರ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೇ ಅಸ್ತ್ರವನ್ನು ಮುಂದಿಟ್ಟುಕೊಂಡು ಸಿಎಂ ಬಳಿ ಬೇಡಿಕೆ ಇಟ್ಟಿದ್ದಾರೆ ವಿಶ್ವನಾಥ್. ಹಾಗಾದರೆ ಏನಿದು ವರಸೆ..? 

 

Video Top Stories