ಒಂದಲ್ಲ ಎರಡಲ್ಲ, ಸಿದ್ದರಾಮಯ್ಯ ಕಾರಿನ ಮೇಲೆ ನಾಲ್ಕು ಮೊಟ್ಟೆ ಎಸೆತ!

ಗುದ್ದೆಹೊಸರಿನಲ್ಲಿ ಮಾತ್ರವಲ್ಲದೇ ಆಗಸ್ಟ್ 18ರಂದು ಮಡಿಕೇರಿಗೆ ಬಂದ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ.

Share this Video
  • FB
  • Linkdin
  • Whatsapp

ಕೊಡಗು, (ಆಗಸ್ಟ್.22): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊನ್ನೆ ಕೊಡಗಿನ ಗುದ್ದೆಹೊಸರಿನಲ್ಲಿ ಮೊಟ್ಟೆ ಎಸೆದಿದ್ರು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಮೆಡಿಕೇರಿ ಚಲೋ ಹಮ್ಮಿಕೊಂಡಿದೆ.

Add Asianetnews Kannada as a Preferred SourcegooglePreferred

ಮೊಟ್ಟೆ ಎಸೆದವ ಯಾರು? ಫೋಟೋ ರಿಲೀಸ್‌ ಮಾಡಿದ ಬಿಜೆಪಿ!

ಇನ್ನು ಇದರ ಮಧ್ಯೆ ಇದೀಗ ಮತ್ತೊಂದು ವಿಷಯ ಬೆಳಕಿಗೆ ಬಂದಿದೆ. ಗುದ್ದೆಹೊಸರಿನಲ್ಲಿ ಮಾತ್ರವಲ್ಲದೇ ಆಗಸ್ಟ್ 18ರಂದು ಮಡಿಕೇರಿಗೆ ಬಂದ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆಯಲಾಗಿದೆ. 

Related Video