ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!

ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಧಿಕಾರ ಸಂಘರ್ಷ ತಾರಕಕ್ಕೇರಿದೆ. ಈ ಜೋಡೆತ್ತುಗಳ ಜಟಾಪಟಿಯನ್ನು ನಿಲ್ಲಿಸಲು ಹೈಕಮಾಂಡ್ ವಿಫಲವಾಗಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ನಾಯಕರೇ ಸಂಧಾನಕ್ಕೆ ಮುಂದಾದಂತೆ ಕಾಣುತ್ತಿದೆ. 

Share this Video
  • FB
  • Linkdin
  • Whatsapp

ಸಿದ್ದು-ಡಿಕೆ ಪ್ರಚಂಡ ಶಕ್ತಿಗೆ ಹೆದರಿತಾ ಹೈಕಮಾಂಡ್..? ಸಂಧಾನ ಮಂತ್ರ.. ಅಸ್ಪಷ್ಟ ಸೂತ್ರ.. ಅತಂತ್ರ ತಂತ್ರ..! ಕರುನಾಡ ಜೋಡೆತ್ತು ಶಕ್ತಿಗೆ ಹೈಕಮಾಂಡ್ ಥಂಡಾ..! ಅಗ್ರಜ.. ಅಧಿನಾಯಕನಿಗೆ ಶುರುವಾಗಿದ್ಯಾ ‘ಆ’ ಭಯ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಹೈಕಮಾಂಡ್ ಅಲ್ಲಾ ಲೋ ಕಮಾಂಡ್

Related Video