Asianet Suvarna News Asianet Suvarna News

ಗ್ಲಾಸ್ ಪುಡಿ ಪುಡಿ, ಸಭಾಪತಿ ಪೀಠ ಧ್ವಂಸಕ್ಕೆ ಯತ್ನ; ವಿಧಾನ ಪರಿಷತ್ ಕಲಾಪದಲ್ಲಿ ಶಾಸಕ ಹೊಡೆದಾಟ!

ರಾಜಕೀಯ ಮೇಲಾಟ, ವಾಕ್ಸಮರ ಎಲ್ಲವೂ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಸಾಮಾನ್ಯವಾಗಿದೆ. ಆದರೆ ಪರಿಷತ್ ಕಲಾಪದಲ್ಲಿ ಕಿತ್ತಾಟ, ಹೊಡೆದಾಟ, ಬಡಿದಾಟಗಳು ಹೊಸತು. ಇದೀಗ ಈ ನಾಚಿಕೆಗೇಡಿನ ಘಟನೆಯೂ ನಡೆದುಹೋಗಿದೆ. ಕರ್ನಾಟಕದ ಮಾನ ದೇಶದಲ್ಲಿ ಹರಜಾಗಿದೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊಡೆದಾಟ ಹೇಗಿತ್ತು? ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

ರಾಜಕೀಯ ಮೇಲಾಟ, ವಾಕ್ಸಮರ ಎಲ್ಲವೂ ಇತರ ರಾಜ್ಯಗಳಂತೆ ಕರ್ನಾಟಕದಲ್ಲೂ ಸಾಮಾನ್ಯವಾಗಿದೆ. ಆದರೆ ಪರಿಷತ್ ಕಲಾಪದಲ್ಲಿ ಕಿತ್ತಾಟ, ಹೊಡೆದಾಟ, ಬಡಿದಾಟಗಳು ಹೊಸತು. ಇದೀಗ ಈ ನಾಚಿಕೆಗೇಡಿನ ಘಟನೆಯೂ ನಡೆದುಹೋಗಿದೆ. ಕರ್ನಾಟಕದ ಮಾನ ದೇಶದಲ್ಲಿ ಹರಜಾಗಿದೆ. ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊಡೆದಾಟ ಹೇಗಿತ್ತು? ಇದಕ್ಕೆ ಕಾರಣವೇನು? ಇಲ್ಲಿದೆ ವಿವರ.

Video Top Stories