
ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್!
ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್ ಆಗಿದ್ದು, ಭಾರೀ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಸಿಎಂ ಬದಲಾವಣೆಯಾದರೆ ತಮ್ಮ ಮುಂದಿನ ನಡೆ ಹೇಗಿರಬೇಕು? ಹೈಕಮಾಂಡ್ ಭೇಟಿಯಾಗಿ ಬಿಎಸ್ವೈ ಪರ ಧ್ವನಿ ಎತ್ತಬೇಕಾ? ಸಚಿವ ಸ್ಥಾನ ಮುಂದುವರೆಸಲು ಒಗ್ಗಟ್ಟು ಪ್ರದರ್ಶಿಸಬೇಕಾ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಈ ಮಿತ್ರಮಂಡಳಿ ಸದಸ್ಯರು ಸಭೆ ಸೇರುವ ಸೂಚನೆಯೂ ಲಭಿಸಿದೆ.
ಬೆಂಗಳೂರು(ಜು.20): ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್ ಆಗಿದ್ದು, ಭಾರೀ ಆತಂಕ ಶುರುವಾಗಿದೆ. ಈ ನಿಟ್ಟಿನಲ್ಲಿ ಒಂದು ವೇಳೆ ಸಿಎಂ ಬದಲಾವಣೆಯಾದರೆ ತಮ್ಮ ಮುಂದಿನ ನಡೆ ಹೇಗಿರಬೇಕು? ಹೈಕಮಾಂಡ್ ಭೇಟಿಯಾಗಿ ಬಿಎಸ್ವೈ ಪರ ಧ್ವನಿ ಎತ್ತಬೇಕಾ? ಸಚಿವ ಸ್ಥಾನ ಮುಂದುವರೆಸಲು ಒಗ್ಗಟ್ಟು ಪ್ರದರ್ಶಿಸಬೇಕಾ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಈ ಮಿತ್ರಮಂಡಳಿ ಸದಸ್ಯರು ಸಭೆ ಸೇರುವ ಸೂಚನೆಯೂ ಲಭಿಸಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇನ್ನು ನಳಿನ್ ಕುಮಾರ್ ಆಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಮತ್ತೆ ನಾಯಕತ್ವ ವಿಚಾಋವಾಘಿ ಆಗಸ್ಟ್ 6ರಂದು ಮಹತ್ವದ ಬದಲಾವಣೆಗಳಾಗಲಿವೆ ಎಂಬ ಮಾತುಗಳೂ ಭಾರೀ ಜೋರಾಗಿವೆ. ಈ ನಡುವೆ ಲಿಂಣಗಾಯತ ನಾಯಕರು ಬಿಎಸ್ವೈ ಬೆಂಬಲಕ್ಕೆ ನಿಂತಿದ್ದು, ಬಿಜೆಪಿಗೆ ಹೊಸ ತಲೆನೋವಾಗಿದೆ.