ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾದಲ್ಲೂ ಗೆಲ್ಲಲು ವಿಜಯೇಂದ್ರ ತಂತ್ರ

ರಾಜ್ಯದಲ್ಲಿ ಮಿನಿ ಸಮರದ ಕಾವು ಜೋರಾದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ  ಅವರು ತುಮಕೂರಿನ ಶಿರಾ ಅಖಾಡಕ್ಕೆ ಧುಮುಕಿದ್ದಾರೆ.

Share this Video
  • FB
  • Linkdin
  • Whatsapp

ತುಮಕೂರು, (ಅ.16): ರಾಜ್ಯದಲ್ಲಿ ಮಿನಿ ಸಮರದ ಕಾವು ಜೋರಾದ್ದು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ತುಮಕೂರಿನ ಶಿರಾ ಅಖಾಡಕ್ಕೆ ಧುಮುಕಿದ್ದಾರೆ.

ಶಿರಾ ಶಿಕಾರಿಗೆ ಫೀಲ್ಡಿಗಿಳಿದ ಬಿ.ವೈ ವಿಜಯೇಂದ್ರ..! 

ಈ ಹಿಂದೆ ಮಂಡ್ಯದ ಕೆ.ಆರ್.ಪೇಟೆಯಲ್ಲಿ ಗೆದ್ದು ಬಂದ ಮಾದರಿಯಲ್ಲೇ ಶಿರಾದಲ್ಲಿ ಡಾ. ರಾಜೇಶ್ ಗೌಡ ಅವರನ್ನ ಗೆಲ್ಲಿಸಲು ವಿಜಯೇಂದ್ರ ಅಖಾಡಕ್ಕಿಳಿದಿದ್ದಾರೆ.

Related Video