Asianet Suvarna News Asianet Suvarna News

ಕುರುಬರ ಪ್ರತಿಭಟನೆಯಲ್ಲಿ ಭಾಗಿಯಾದ ಸಚಿವ ಈಶ್ವರಪ್ಪ ವಿರುದ್ಧ ಸ್ವಪಕ್ಷೀಯರೇ ಗರಂ

ಸಮಾವೇಶಕ್ಕೂ ಮೊದಲು ಕಾಗಿನೆಲೆಯಿಂದ ಬೆಂಗಳೂರಿನ ವರೆಗೆ 21 ದಿನಗಳ ಪಾದಯಾತ್ರೆ ನಡೆದಿದ್ದು, ಈ ಪ್ರತಿಭಟೆಯಲ್ಲಿ ಸ್ವತಃ ಸಚಿವ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದಾರೆ. ಇದು ಸ್ವಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ. 

ಬೆಂಗಳೂರು, (ಫೆ.08): ಎಸ್‌ಟಿ ಮೀಸಲಾತಿಗಾಗಿ ಕುರುಬರು ಬೆಂಗಳೂರಿನಲ್ಲಿ ಸುಮಾರು 10 ಲಕ್ಷ ಜನರೊಂದಿಗೆ ಶಕ್ತಿ ಪ್ರದರ್ಶನ ಮಾಡಿದರು.

'ಇವರ ಹತ್ರ ಪೆನ್ನಿದೆ, ಪೇಪರ್ ಇದೆ..ಇವರು ಯಾರ ವಿರುದ್ಧ ಹೋರಾಟ ಮಾಡ್ತಿದ್ದಾರೆ?'

ಇನ್ನು ಸಮಾವೇಶಕ್ಕೂ ಮೊದಲು ಕಾಗಿನೆಲೆಯಿಂದ ಬೆಂಗಳೂರಿನ ವರೆಗೆ 21 ದಿನಗಳ ಪಾದಯಾತ್ರೆ ನಡೆದಿದ್ದು, ಈ ಪ್ರತಿಭಟೆಯಲ್ಲಿ ಸ್ವತಃ ಸಚಿವ ಕೆ.ಎಸ್.ಈಶ್ವರಪ್ಪ ಭಾಗಿಯಾಗಿದ್ದಾರೆ. ಇದಕ್ಕೆ ಸ್ವಪಕ್ಷದ ನಾಯಕ ಅಸಮಾಧಾನಕ್ಕೆ ಹೊರಹಾಕಿದ್ದಾರೆ.