Asianet Suvarna News Asianet Suvarna News

ವಿಶ್ವನಾಥ್‌ ಖೇಲ್ ಖತಂ? ಮುಲಾಜಿಲ್ಲದೇ ನೇರವಾಗಿ ಹೇಳಿಬಿಟ್ರು ಸಿಎಂ!

  • ವಿಶ್ವನಾಥ್ ಆಸೆಗೆ ಎಳ್ಳುನೀರು ಬಿಟ್ಟ ಬಿಜೆಪಿ ಹೈಕಮಾಂಡ್
  • ಅಸಹಾಯಕತೆ ವ್ಯಕ್ತಪಡಿಸಿದ ಸಿಎಂ  ಯಡಿಯೂರಪ್ಪ
  • ವಿಶ್ವನಾಥ್ & ಶಾಸಕ ಎಸ್‌.ಆರ್. ವಿಶ್ವನಾಥ್ ನಡುವೆ ಮಾತಿನ ಚಕಮಕಿ

ಬೆಂಗಳೂರು (ಜೂ. 25):ಮಾಜಿ ಶಾಸಕ ವಿಶ್ವನಾಥ್ ಆಸೆಗೆ ಬಿಜೆಪಿ ಹೈಕಮಾಂಡ್ ಎಳ್ಳುನೀರು ಬಿಟ್ಟಿದೆ. ವಿಶ್ವನಾಥ್ ಅತಿಯಾಗಿ ನಂಬಿದ್ದ ಸಿಎಂ ಬಿ.ಎಸ್. ಯಡಿಯೂರಪ್ಪನವರೇ ಈಗ ಅಸಹಾಯಕತೆ ವ್ಯಕ್ತಪಡಿಸಿದ್ದು ನೇರವಾಗಿ ಸಾಧ್ಯವಿಲ್ಲ ಎಂದು ಬಿಟ್ಟಿದ್ದಾರೆ. 

ಇದನ್ನೂ ನೋಡಿ | 40 ವರ್ಷಗಳ ಹಿಂದೆ ಮೀನು ಹಿಡಿಯುತ್ತಿದ್ದ ಡಿಕೆ 'ಕೈ' ಕಿಂಗ್ ಆಗಿದ್ದು ಹೇಗೆ?...

ಸಿಎಂ ಮಾತಿಗೆ ಎಚ್. ವಿಶ್ವನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ವಿಶ್ವನಾಥ್ ಮತ್ತು ಶಾಸಕ ಎಸ್‌.ಆರ್. ವಿಶ್ವನಾಥ್ ನಡುವೆ ಮಾತಿನ ಚಕಮಕಿಯು ನಡೆಯಿತು. ರಾಜಕೀಯ ಪಡಸಾಲೆಯಲ್ಲಿ ಇಂದೇನಾಯ್ತು ನೋಡೋಣ ಬನ್ನಿ...

Video Top Stories