Asianet Suvarna News Asianet Suvarna News

ಪರಿಷತ್‌ನಲ್ಲಿ ಕೈ ಕೈ ಮಿಲಾಯಿಸಿದ ಸದಸ್ಯರು: ರಾಜ್ಯದ ಮಾನ-ಮರ್ಯಾದೆ ಹರಾಜು

ಘನತೆವೆತ್ತ ಕರ್ನಾಟಕ ರಾಜ್ಯ ವಿಧಾನ ಪರಿಷತ್​ನ ಇತಿಹಾಸಕ್ಕೆ ಕಪ್ಪು ಚುಕ್ಕೆ ತರುವ ರೀತಿಯಲ್ಲಿ ಸದಸ್ಯರು ನಡೆದುಕೊಂಡಿದ್ದು, ಮುಜುಗರಕ್ಕೀಡು ಮಾಡಿದೆ.  ವಿಧಾನ ಪರಿಷತ್‌ನಲ್ಲಿ  ಸದಸ್ಯರು ಕೈ-ಕೈ ಮಿಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿಟ್ಟಿದ್ದಾರೆ. ಅಲ್ಲದೇ ರಾಜ್ಯದ ಪರಿಷತ್‌ನ ಮಾನ-ಮರ್ಯಾದೆ ಹರಾಜು ಹಾಕಿದ್ದಾರೆ.

ಬೆಂಗಳೂರು, (ಡಿ.15): ಇಂದಿನ​ ವಿಶೇಷ ಕಲಾಪದಲ್ಲಿ, ವಿಧಾನ ಪರಿಷತ್ ಇತಿಹಾಸದಲ್ಲೇ ನಡೆಯದಂತಹ ಘಟನೆ ನಡೆದುಹೋಗಿದೆ.

ಇಂದು ಪರಿಷತ್ ಅಧಿವೇಶನ: ಸಭಾಪತಿ VS ಸರ್ಕಾರ ನಡುವೆ ವಾರ್..? 

 ಘನತೆವೆತ್ತ ಕರ್ನಾಟಕ ರಾಜ್ಯ ವಿಧಾನ ಪರಿಷತ್​ನ ಇತಿಹಾಸಕ್ಕೆ ಕಪ್ಪು ಚುಕ್ಕೆ ತರುವ ರೀತಿಯಲ್ಲಿ ಸದಸ್ಯರು ನಡೆದುಕೊಂಡಿದ್ದು, ಮುಜುಗರಕ್ಕೀಡು ಮಾಡಿದೆ.  ವಿಧಾನ ಪರಿಷತ್‌ನಲ್ಲಿ  ಸದಸ್ಯರು ಕೈ-ಕೈ ಮಿಲಾಯಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿಟ್ಟಿದ್ದಾರೆ. ಅಲ್ಲದೇ ರಾಜ್ಯದ ಪರಿಷತ್‌ನ ಮಾನ-ಮರ್ಯಾದೆ ಹರಾಜು ಹಾಕಿದ್ದಾರೆ.

Video Top Stories