Asianet Suvarna News Asianet Suvarna News

ಸಂಡೂರು ಸಮರದಲ್ಲಿ ರೆಡ್ಡಿ Vs ನಾಗ ಯುದ್ಧ; ಮಾಜಿ ಗುರು-ಶಿಷ್ಯರ ಕಾಳಗದಲ್ಲಿ ಗೆಲುವು ಯಾರಿಗೆ?

ಸಂಡೂರು ಸಮರದಲ್ಲಿ ರೆಡ್ಡಿ Vs ನಾಗ ಯುದ್ಧ. ಕೈ  ಭದ್ರಕೋಟೆಯಲ್ಲಿ ಗಣಿಧಣಿ ಗೃಹಪ್ರವೇಶ! ಸವಾಲ್ ಎಸೆದ ರೆಡ್ಡಿ. ಚಾಲೆಂಜ್ ಹಾಕಿದ ನಾಗೇಂದ್ರ! ಮಾಜಿ ಗುರು-ಶಿಷ್ಯರ ಕಾಳಗದಲ್ಲಿ ಗೆಲ್ಲೋರ್ಯಾರು? ಇದೆಲ್ಲವನ್ನು ನೋಡೋದೇ ಈ ಕ್ಷಣದ ವಿಶೇಷ ರೆಡ್ಡಿ ‘ನಾಗ’ ಯುದ್ಧ..!!

First Published Oct 21, 2024, 1:44 PM IST | Last Updated Oct 21, 2024, 1:44 PM IST

ರಾಜ್ಯದಲ್ಲಿ ಮೂರು ಕ್ಷೇತ್ರಗಳ ಬೈ ಎಲೆಕ್ಷನ್ ಘೋಷಣೆಯಾಗಿದೆ. ಇದರಲ್ಲಿ ಸಂಡೂರು ಮತ್ತು ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರಗಳಾಗಿವೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ರೀ ಎಂಟ್ರಿ ಕೊಟ್ಟ ಮೇಲೆ ಸಂಡೂರು ಕ್ಷೇತ್ರದ ಉಪ ಚುನಾವಣಾ ಕಾವು ಹೆಚ್ಚಾಗಿದೆ. ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವರ್ಸಸ್ ಬಿಜೆಪಿಗಿಂತ ರೆಡ್ಡಿ ವರ್ಸಸ್ ನಾಗೇಂದ್ರ ಯುದ್ಧವಾದಂತಾಗಿದೆ. ಹಾಗಿದ್ರೆ ಈ ಉಪ ಚುನಾವಣಾ ಅಖಾಡದಲ್ಲಿ ಕುಸ್ತಿ ಗೆಲ್ಲೋರ್ಯಾರು? ಸೋಲೋರ್ಯಾರು? ಆ  ಕುರಿತ ವರದಿ ಇಲ್ಲಿದೆ.