B Suresh Gowda: ಜಿಲ್ಲೆಯಲ್ಲಿ ಕುಣಿಗಲ್ ಬಿಟ್ಟರೇ ಯಾವ ತಾಲ್ಲೂಕಿಗೂ ಅನುದಾನ ಬಂದಿಲ್ಲ Kannada News Suvarna News

Isthiyakh S  | Published: Feb 13, 2025, 11:00 PM IST

ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಹೇಳಿಕೆ. ಸಹಕಾರ ಸಚಿವ ಕೆಎನ್ ರಾಜಣ್ಣ ವಿರುದ್ಧ ಯಾಕೆ ಮಾತಾಡಲ್ಲ ಅಂತಾ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ‌ನಲ್ಲಿ ಎಲ್ಲವೂ ಸರಿಯಿಲ್ಲ ಅನಿಸುತ್ತಿದೆ ನಾನೊಬ್ಬ ವಿಪಕ್ಷ ಶಾಸಕ,ಮೂರು ಬಾರಿ ಶಾಸಕನಾಗಿದ್ದೇನೆ. ನನಗೆ ಯಾವ ಸಂದರ್ಭದಲ್ಲಿ ಹೇಗೆ ಮಾತಾಡಬೇಕೆಂದು ಗೊತ್ತಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ,ಗೌರಿಶಂಕರ್ ಯಾಕೆ ಕರೆದಿದ್ದಾರೆ ಅಂತಾ ಗೊತ್ತಿದೆ. ಡಾ ಪರಮೇಶ್ವರ್ ರವರೆ ಸುದ್ದಿಗೋಷ್ಟಿ ನಡೆಸಲು ಅವರಿಗೆ ಹೇಳಿದ್ದಾರೆ. ಅನುದಾನ ವಿಚಾರಕ್ಕೆ ಸಿಎಂ ಬಂದಾಗ ಕಪ್ಪುಪಟ್ಟಿ ಪ್ರದರ್ಶನ ಮಾಡ್ತಿವಿ ಅಂದಿದ್ದೆ. ಪರಮೇಶ್ವರ್ ನಮ್ಮನ್ನ ಕರೆದು ಅನುದಾನ ಕೊಡಿಸ್ತಿವಿ ಅಂತಾ ಭರವಸೆ ನೀಡಿದ್ದರು. ಆದರೆ ಇದುವರೆಗೂ ಅನುದಾ‌ನ ನೀಡಿಲ್ಲ‌. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared