News Hour: ಶಂಕರ್‌ ಗುರು ರೀತಿ ಇದ್ದ ರೆಡ್ಡಿ-ರಾಮುಲು, ಹಾವು-ಮುಂಗುಸಿ ಆಗಿದ್ದೇಗೆ?

ಕರ್ನಾಟಕ ಬಿಜೆಪಿಯಲ್ಲಿ ರೆಡ್ಡಿ ಮತ್ತು ರಾಮುಲು ನಡುವೆ ರಾಜಕೀಯ ಅಂತರ್ಯುದ್ಧ ಶುರುವಾಗಿದೆ. ಸಂಡೂರು ಸೋಲಿನ ನಂತರ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಬಿಜೆಪಿಯಲ್ಲಿ ದಂಗೆ ಶುರುವಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜ.23): ಕರ್ನಾಟಕ ಬಿಜೆಪಿಯಲ್ಲಿ ಜೀವದ ಗೆಳೆಯರ ನಡುವೆ ದುಷ್ಮನಿ ಶುರುವಾಗಿದೆ. ರೆಡ್ಡಿ- ರಾಮುಲು ಜೀವದ ಗೆಳೆಯರ ಮಧ್ಯೆ ಸಮರ ಶುರುವಾಗಿದೆ.

ಇಬ್ಬರ ನಡುವೆ ನಾನಾ.. ನೀನಾ ಎಂದು ರಾಜಕೀಯ ಅಂತರ್ಯುದ್ಧ ಸ್ಫೋಟಗೊಂಡಿದೆ. ಸಂಡೂರು ಸೋಲಿನ ನೆಪದಲ್ಲಿ ಉಭಯ ನಾಯಕರ ರೋಷಾವೇಶ ಹಿಡಿತಕ್ಕೆ ಸಿಗುತ್ತಿಲ್ಲ.

News Hour: ಸಂಡೂರು ಸೋಲಿನ ಬೆಂಕಿ: ಬಿಜೆಪಿಯಲ್ಲಿ ಬಂಡಾಯದ ಕಿಡಿ

ಬೆಳಗಾವಿ ಬಳಿಕ ಬಳ್ಳಾರಿ ಬಿಜೆಪಿಯಲ್ಲೂ ದಂಗೆ ಶುರುವಾಗಿದೆ. ರಾಜ್ಯಾದ್ಯಂತ ಅಗರವಾಲ್​ ಹೊತ್ತಿಸಿದ ಕಿಡಿ ಧಗಧಗಿಸುತ್ತಿದೆ. ರಾಮುಲುಗೆ ನಡ್ಡಾ ದೂರವಾಣಿ ಕರೆ ಮಾಡಿದ್ದು, ದೆಹಲಿಗೆ ಬರಲು ಬುಲಾವ್ ನೀಡಿದ್ದಾರೆ.

Related Video