ವೃಷಭೆಯನ್ನು ಶುಚಿಗೊಳಿಸೋಣ ಬನ್ನಿ; ಯುವ ಬ್ರಿಗೇಡ್ ನಿಂದ ಕರೆ

ಬೆಂಗಳೂರಿನ ವೃಷಭೆಯನ್ನು ಪುನಶ್ಚೇತನಗೊಳಿಸಲು ಯುವ ಬ್ರಿಗೇಡ್ ಮುಂದಾಗಿದೆ. ಸೆಪ್ಟೆಂಬರ್ ೨೨ ರಂದು ಜನಜಾಗೃತಿಗಾಗಿ ಬೃಹತ್ ಜಾಥಾ ಆಯೋಜಿಸಿದೆ. ವೃಷಭೆ ಈಗ ಕಲುಷಿತಗೊಂಡಿದೆ. ಕೊಳಚೆ ನೀರು ಹರಿಯುವ ಮೋರಿಯಾಗಿದೆ. ಸಾರ್ವಜನಿಕರು ಕೈ ಜೋಡಿಸಿದಲ್ಲಿ ಯಶಸ್ಸು ಗ್ಯಾರಂಟಿ. ಬನ್ನಿ ಭಾಗವಹಿಸಿ, ವೃಷಭೆಯನ್ನು ಶುಚಿಗೊಳಿಸಿ. 

Share this Video
  • FB
  • Linkdin
  • Whatsapp

ಬೆಂಗಳೂರಿನ ವೃಷಭೆಯನ್ನು ಪುನಶ್ಚೇತನಗೊಳಿಸಲು ಯುವ ಬ್ರಿಗೇಡ್ ಮುಂದಾಗಿದೆ. ಸೆಪ್ಟೆಂಬರ್ ೨೨ ರಂದು ಜನಜಾಗೃತಿಗಾಗಿ ಬೃಹತ್ ಜಾಥಾ ಆಯೋಜಿಸಿದೆ. ವೃಷಭೆ ಈಗ ಕಲುಷಿತಗೊಂಡಿದೆ. ಕೊಳಚೆ ನೀರು ಹರಿಯುವ ಮೋರಿಯಾಗಿದೆ. ಸಾರ್ವಜನಿಕರು ಕೈ ಜೋಡಿಸಿದಲ್ಲಿ ಯಶಸ್ಸು ಗ್ಯಾರಂಟಿ. ಬನ್ನಿ ಭಾಗವಹಿಸಿ, ವೃಷಭೆಯನ್ನು ಶುಚಿಗೊಳಿಸಿ. 

Related Video