Asianet Suvarna News Asianet Suvarna News

ಈ ಬಾರಿ ಬೀಳ್ಬೇಡಿ ಜಾರಿ; ಸರ್ಕಾರ ರಚನೆಗೆ ಶಾ ತೋರಿಸ್ತಿದ್ದಾರೆ ದಾರಿ!

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದ್ದರೂ, ತರಾತುರಿ ಬೇಡ ಎಂದು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ಸೂಚಿಸಿದ್ದರು. ಕಳೆದ ಬಾರಿ ಆದ ಮುಖಭಂಗದಿಂದ ಪಾಠ ಕಲಿತಿರುವ ಬಿಜೆಪಿ ನಾಯಕರು ಈ ಬಾರಿ ‘ಜಾಗರೂಕ ಹೆಜ್ಜೆ’ ಇಡುತ್ತಿದ್ದಾರೆ. ಹಾಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ. ಹೈಕಮಾಂಡ್ ಲೆಕ್ಕಾಚಾರ ಏನು? ಇಲ್ಲಿದೆ ವಿವರ...   

ಬೆಂಗಳೂರು (ಜು.25): ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದ್ದರೂ, ತರಾತುರಿ ಬೇಡ ಎಂದು ಪಕ್ಷದ ವರಿಷ್ಠರು ರಾಜ್ಯ ನಾಯಕರಿಗೆ ಸೂಚಿಸಿದ್ದರು. ಕಳೆದ ಬಾರಿ ಆದ ಮುಖಭಂಗದಿಂದ ಪಾಠ ಕಲಿತಿರುವ ಬಿಜೆಪಿ ನಾಯಕರು ಈ ಬಾರಿ ‘ಜಾಗರೂಕ ಹೆಜ್ಜೆ’ ಇಡುತ್ತಿದ್ದಾರೆ. ಹಾಗಾಗಿ ಸರ್ಕಾರ ರಚನೆ ವಿಳಂಬವಾಗುತ್ತಿದೆ. ಹೈಕಮಾಂಡ್ ಲೆಕ್ಕಾಚಾರ ಏನು? ಇಲ್ಲಿದೆ ವಿವರ...