Asianet Suvarna News Asianet Suvarna News

ಹೈಕಮಾಂಡ್ ಮೇಲೆ ಪೇಜಾವರ ಶ್ರೀ ಒತ್ತಡ? ಬ್ರಾಹ್ಮಣರಿಗೆ ಮತ್ತೊಂದು ಮಂತ್ರಿ ಸ್ಥಾನ?

ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವು ತಂದು ಬಿಟ್ಟಿದೆ. ಅತೃಪ್ತಿ ಶಮನಗೊಳಿಸಲು ಮೂವರನ್ನು ಡಿಸಿಎಂ ಮಾಡಿದ್ರೂ, ಅದಕ್ಕೂ ರಗಳೆ- ರಾದ್ಧಾಂತ ಶುರುವಾಗಿದೆ. ಇನ್ನೊಂದು ಕಡೆ, ಬ್ರಾಹ್ಮಣ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಉಡುಪಿಯ ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ. ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್‌ಗೂ ಮಂತ್ರಿ ಮಾಡಬೇಕೆಂದು ಹೈಕಮಾಂಡ್‌ಗೆ ಕರೆ ಮಾಡಿ ಒತ್ತಡ ಹೇರಿದ್ದಾರೆನ್ನಾಗಿದೆ.

ಬೆಂಗಳೂರು (ಆ.27): ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಿಜೆಪಿ ನಾಯಕರಿಗೆ ದೊಡ್ಡ ತಲೆನೋವು ತಂದು ಬಿಟ್ಟಿದೆ. ಅತೃಪ್ತಿ ಶಮನಗೊಳಿಸಲು ಮೂವರನ್ನು ಡಿಸಿಎಂ ಮಾಡಿದ್ರೂ, ಅದಕ್ಕೂ ರಗಳೆ- ರಾದ್ಧಾಂತ ಶುರುವಾಗಿದೆ. ಇನ್ನೊಂದು ಕಡೆ, ಬ್ರಾಹ್ಮಣ ಸಮುದಾಯಕ್ಕೂ ಸೂಕ್ತ ಪ್ರಾತಿನಿಧ್ಯ ಸಿಗಬೇಕೆಂದು ಉಡುಪಿಯ ಪೇಜಾವರ ಶ್ರೀಗಳು ಆಗ್ರಹಿಸಿದ್ದಾರೆ. ಕೃಷ್ಣರಾಜ ಶಾಸಕ ಎಸ್.ಎ. ರಾಮದಾಸ್‌ಗೂ ಮಂತ್ರಿ ಮಾಡಬೇಕೆಂದು ಹೈಕಮಾಂಡ್‌ಗೆ ಕರೆ ಮಾಡಿ ಒತ್ತಡ ಹೇರಿದ್ದಾರೆನ್ನಾಗಿದೆ.