ಅಂಬಾರಿ ಹೊತ್ತಿದ್ದ ಅರ್ಜುನನಿಗೆ ಸಂಕಷ್ಟ: ಮಾವುತ ಬಾಯ್ಬಿಟ್ಟ ಕರಾಳ ಸತ್ಯ!

ರಾಜ್ಯದಲ್ಲಿ ಕಾಡಾನೆಗಳ ಮಾರಣ ಹೋಮಕ್ಕೆ ಅಸಲಿ ಕಾರಣವೇನು? ಆರೋಗ್ಯ, ಚಿಕಿತ್ಸೆ ಹಾಗೂ ಆಹಾರ ಪದ್ಧತಿ ಹೇಗೆ ನಡೆಯುತ್ತೆ ಗೊತ್ತಾ? ದಸರಾ ಮುಗಿದ ಬಳಿಕ ಅಂಬಾರಿ ಹೊತ್ತ ಆನೆಗಳು ಹಾಗೂ ಮುನ್ನಡೆಸುವ ಮಾವುತರ ಪರಿಸ್ಥಿತಿ ಹೇಗಿರುತ್ತೆ ಗೊತ್ತಾ? ಅಧಿಕಾರಿಗಳ ಅಸಲಿಯತ್ತನ್ನು ಮಾವುತರು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ಇಲ್ಲಿದೆ ನೋಡಿ ಮಾವುತರ ನೋವಿನ ಕೂಗು

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಕಾಡಾನೆಗಳ ಮಾರಣ ಹೋಮಕ್ಕೆ ಅಸಲಿ ಕಾರಣವೇನು? ಆರೋಗ್ಯ, ಚಿಕಿತ್ಸೆ ಹಾಗೂ ಆಹಾರ ಪದ್ಧತಿ ಹೇಗೆ ನಡೆಯುತ್ತೆ ಗೊತ್ತಾ? ದಸರಾ ಮುಗಿದ ಬಳಿಕ ಅಂಬಾರಿ ಹೊತ್ತ ಆನೆಗಳು ಹಾಗೂ ಮುನ್ನಡೆಸುವ ಮಾವುತರ ಪರಿಸ್ಥಿತಿ ಹೇಗಿರುತ್ತೆ ಗೊತ್ತಾ? ಅಧಿಕಾರಿಗಳ ಅಸಲಿಯತ್ತನ್ನು ಮಾವುತರು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದೇನು? ಇಲ್ಲಿದೆ ನೋಡಿ ಮಾವುತರ ನೋವಿನ ಕೂಗು

Add Asianetnews Kannada as a Preferred SourcegooglePreferred

Related Video