Asianet Suvarna News Asianet Suvarna News

ಬೆಳಗಾವಿಯಲ್ಲಿ ನಿಲ್ಲದ ಮಳೆರಾಯ; ಪಡಾರರೆಡ್ಡಿಯಲ್ಲಿ ಸಿಲುಕಿದ್ದಾರೆ 200 ಜನ

ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲದ ಮಳೆರಾಯ. ಜನರು ಪರದಾಟ, ನರಳಾಟ ಮುಂದುವರೆದಿದೆ. ಚಿಕ್ಕೋಡಿ ತಾ. ಪಡಾರರೆಡ್ಡಿ ಗ್ರಾಮದಲ್ಲಿ 200 ಜನ ಸಿಲುಕಿದ್ದಾರೆ. ಸ್ಥಳಕ್ಕೆ ತೆರಳಿ ಸುವರ್ಣ ನ್ಯೂಸ್ ತಂಡ ಮಾಹಿತಿ ನೀಡಿದೆ. ಪಡಾರದಡ್ಡಿಯಲ್ಲಿ 10 ಜನರಿಗೆ ಜ್ವರ, 20 ಜನ ಅಸ್ವಸ್ಥರಾಗಿದ್ದಾರೆ. 

 

ಬೆಳಗಾವಿ ಜಿಲ್ಲೆಯಲ್ಲಿ ನಿಲ್ಲದ ಮಳೆರಾಯ. ಜನರು ಪರದಾಟ, ನರಳಾಟ ಮುಂದುವರೆದಿದೆ. ಚಿಕ್ಕೋಡಿ ತಾ. ಪಡಾರರೆಡ್ಡಿ ಗ್ರಾಮದಲ್ಲಿ 200 ಜನ ಸಿಲುಕಿದ್ದಾರೆ. ಸ್ಥಳಕ್ಕೆ ತೆರಳಿ ಸುವರ್ಣ ನ್ಯೂಸ್ ತಂಡ ಮಾಹಿತಿ ನೀಡಿದೆ. ಪಡಾರದಡ್ಡಿಯಲ್ಲಿ 10 ಜನರಿಗೆ ಜ್ವರ, 20 ಜನ ಅಸ್ವಸ್ಥರಾಗಿದ್ದಾರೆ.