Asianet Suvarna News Asianet Suvarna News

ಮುಂಬೈಯ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀಮಂತ್ ಪಾಟೀಲ್! ಏನಿದು ತಂತ್ರ?

ಕಾಂಗ್ರೆಸ್ ಕ್ಯಾಂಪ್‌ನಿಂದ ಬುಧವಾರ ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ‘ಪತ್ತೆ’ಯಾಗಿದ್ದಾರೆ.  ಶ್ರೀಮಂತ್ ಪಾಟೀಲ್ ಅನಾರೋಗ್ಯ ಕಾರಣವನ್ನು ಹೇಳಿದ್ದರೂ, ಈ ಸಮಯದಲ್ಲಿ ಅವರ ಈ ನಡೆ ರಾಜಕೀಯ ಕುತೂಹಲಗಳನ್ನು ಹುಟ್ಟುಹಾಕಿದೆ. 

ಬೆಂಗಳೂರು/ ಮುಂಬೈ (ಜು.18): ಕಾಂಗ್ರೆಸ್ ಕ್ಯಾಂಪ್‌ನಿಂದ ಬುಧವಾರ ರಾತ್ರಿ ಏಕಾಏಕಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈ ಸರ್ಕಾರಿ ಆಸ್ಪತ್ರೆಯಲ್ಲಿ ‘ಪತ್ತೆ’ಯಾಗಿದ್ದಾರೆ.  ಶ್ರೀಮಂತ್ ಪಾಟೀಲ್ ಅನಾರೋಗ್ಯ ಕಾರಣವನ್ನು ಹೇಳಿದ್ದರೂ, ಈ ಸಮಯದಲ್ಲಿ ಅವರ ಈ ನಡೆ ರಾಜಕೀಯ ಕುತೂಹಲಗಳನ್ನು ಹುಟ್ಟುಹಾಕಿದೆ. 

Video Top Stories