Asianet Suvarna News Asianet Suvarna News

ಜಯಂತಿಗಳ ಹಾಲಿಡೇಸ್ ಕೈಬಿಟ್ಟು ಮತ್ತೊಂದು ರಜೆ ಘೋಷಿಸಿದ ಸರ್ಕಾರ

ಮಹನೀಯರ ಜಯಂತಿ ರಜೆ ರದ್ದು ಕೈಬಿಟ್ಟಿದ್ದು, ಇದರ ಜತೆಗೆ  ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ.

ರಾಜ್ಯದ ಸರ್ಕಾರಿ ನೌಕರರಿಗೆ ವಾಲ್ಮೀಕಿ ಜಯಂತಿ, ಕನಕ ಜಯಂತಿ, ಬಸವ ಜಯಂತಿ, ಮಹಾವೀರ ಜಯಂತಿ, ಮಹಾಲಯ ಅಮಾವಾಸ್ಯೆ, ಈದ್​ವಿುಲಾದ್, ಕಾರ್ವಿುಕ ದಿನ, ಗುಡ್​ ಫ್ರೈಡೇ ಹಾಗೂ  ಕಾರ್ವಿುಕ ದಿನದ ರಜೆಯನ್ನು ರದ್ದುಗೊಳಿಸುವ ತೀರ್ಮಾನವನ್ನು ಸರ್ಕಾರ ಕೈಬಿಟ್ಟಿದೆ. ಅಷ್ಟೇ ಅಲ್ಲದೇ ಇದರ ಜತೆಗೆ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆಯೊಂದನ್ನು ನೀಡಿದೆ . ಏನದು..? ವಿಡಿಯೋದಲ್ಲಿ ನೋಡಿ.

Video Top Stories