Asianet Suvarna News Asianet Suvarna News

ಹಿಂದಿಯಲ್ಲಿ ಹೇಳಿದ ಅಮಿತ್ ಶಾಗೆ ಪರೋಕ್ಷವಾಗಿ ಕನ್ನಡದಲ್ಲಿ ಗೋವಿಂದ ಕಾರಜೋಳ ಟಾಂಗ್

ಹಿಂದಿ ಇಡೀ ರಾಷ್ಟ್ರದ ಭಾಷೆಯಾಗಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ  ವಿಚಾರವಾಗಿ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ.  ಇನ್ನು ಈ ಬಗ್ಗೆ  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದ್ದು, ಅದು ಪರೋಕ್ಷವಾಗಿ ಅಮಿತ್ ಶಾಗೆ ಟಾಂಗ್ ಕೊಟ್ಟಂತಾಗಿದೆ. ಅಷ್ಟಕ್ಕೂ ಕಾರಜೋಳ  ಹೇಳಿದ್ದಾದರೂ ಏನು? ಅವರ ಬಾಯಿಂದಲೇ ಕೇಳಿ.

ಬಾಗಲಕೋಟೆ, [ಸೆ.15]: ಹಿಂದಿ ಇಡೀ ರಾಷ್ಟ್ರದ ಭಾಷೆಯಾಗಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಭಿಪ್ರಾಯಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೇ  ವಿಚಾರವಾಗಿ ರಾಜ್ಯದಲ್ಲಿ ಪರ-ವಿರೋಧ ಚರ್ಚೆಗಳು ನಡೆದಿವೆ.  ಇನ್ನು ಈ ಬಗ್ಗೆ  ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದ್ದು, ಅದು ಪರೋಕ್ಷವಾಗಿ ಅಮಿತ್ ಶಾಗೆ ಟಾಂಗ್ ಕೊಟ್ಟಂತಾಗಿದೆ. ಅಷ್ಟಕ್ಕೂ ಕಾರಜೋಳ  ಹೇಳಿದ್ದಾದರೂ ಏನು? ಅವರ ಬಾಯಿಂದಲೇ ಕೇಳಿ.

Video Top Stories