Asianet Suvarna News Asianet Suvarna News

ಬಿ.ಎಲ್. ಸಂತೋಷ್ ವಿರುದ್ಧ BJP ಹೈಕಮಾಂಡ್ ಅಸಮಾಧಾನ!

ಲೋಕಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಕ್ಷಗಳು ಹಿನ್ನಡೆಯಾಗಿರುವ ಕ್ಷೇತ್ರ/ ರಾಜ್ಯಗಳಲ್ಲಿ ಆತ್ಮಾವಲೋಕನ ನಡೆಸುತ್ತಿವೆ. ಈಗ ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಭಾವಿ ನಾಯಕ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ. ಯಾಕಂತೀರಾ? ಈ ಸ್ಟೋರಿ ನೋಡಿ...

ಲೋಕಸಭೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಪಕ್ಷಗಳು ಹಿನ್ನಡೆಯಾಗಿರುವ ಕ್ಷೇತ್ರ/ ರಾಜ್ಯಗಳಲ್ಲಿ ಆತ್ಮಾವಲೋಕನ ನಡೆಸುತ್ತಿವೆ. ಈಗ ಬಿಜೆಪಿ ಹೈಕಮಾಂಡ್ ಪಕ್ಷದ ಪ್ರಭಾವಿ ನಾಯಕ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅಸಮಾಧಾನ ಹೊರಹಾಕಿದೆ ಎಂದು ತಿಳಿದುಬಂದಿದೆ. ಯಾಕಂತೀರಾ? ಈ ಸ್ಟೋರಿ ನೋಡಿ...