ಕೋವಿಡ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಪರಿಣಾಮಕಾರಿ ಔಷಧಿ ಬಿಡುಗಡೆ

ಕೋವಿಡ್-19 ವಿರುದ್ಧ ಹೋರಾಟಕ್ಕೆ ಆಯುರ್ವೇದೀಯ ‘ವೈರಾನಾರ್ಮ್’ ಔಷಧ ಬಿಡುಗಡೆ ಮಾಡಲಾಗಿದೆ.  ಕೋವಿಡ್ ಪ್ರತಿರೋಧಕ ‘ವೈರಾನಾರ್ಮ್’ನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ.  ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹ ಸಂಸ್ಥೆಯಿಂದ ಔಷಧ ಬಿಡುಗಡೆ ಮಾಡಲಾಗಿದೆ.  ನಿಸರ್ಗ ಸಹಜ ಗಿಡಮೂಲಿಕೆಯಿಂದ ಅಭಿವೃದ್ಧಿಪಡಿಸಿದ ಆಯುಷ್ ಅನುಮೋದಿತ ಔಷಧಿ ಅಭಿವೃದ್ಧಿಪಡಿಸಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜೂ.17):  ಕೋವಿಡ್-19 ವಿರುದ್ಧ ಹೋರಾಟಕ್ಕೆ ಆಯುರ್ವೇದೀಯ ‘ವೈರಾನಾರ್ಮ್’ ಔಷಧ ಬಿಡುಗಡೆ ಮಾಡಲಾಗಿದೆ. ಕೋವಿಡ್ ಪ್ರತಿರೋಧಕ ‘ವೈರಾನಾರ್ಮ್’ನಿಂದ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲಿದೆ. ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹ ಸಂಸ್ಥೆಯಿಂದ ಔಷಧ ಬಿಡುಗಡೆ ಮಾಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಮತ್ತೆ ಸೋಂಕು, ಸಾವು ಏರಿಕೆ..! .

ನಿಸರ್ಗ ಸಹಜ ಗಿಡಮೂಲಿಕೆಯಿಂದ ಅಭಿವೃದ್ಧಿಪಡಿಸಿದ ಆಯುಷ್ ಅನುಮೋದಿತ ಔಷಧಿ ಅಭಿವೃದ್ಧಿಪಡಿಸಲಾಗಿದೆ.

Related Video