ಕರೆದಾಗ ಕ್ವಾರಂಟೈನ್ ಆಗಿದ್ರೆ ಇಂಥಾ ಸ್ಥಿತಿ ಬರ್ತಿತ್ತಾ? ಈಗ ನೋಡಿ ಅವಸ್ಥೆ!

ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಕರೋನಾ/ ಹೇಳಿಕೆ ನೀಡಿದವರೆಲ್ಲ ಎಲ್ಲಿ ಹೋದರು?/ ಇಡೀ ಬೆಂಗಳೂರು ಕಂಟ್ರೋಲ್ ಗೆ ಬಂದರೂ ಪಾದರಾಯನಪುರ ಬರುತ್ತಿಲ್ಲ ಯಾಕೆ? 

Share this Video
  • FB
  • Linkdin
  • Whatsapp

ಬೆಂಗಳೂರು(ಮೇ 11) ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೆ ಮೂವರಿಗೆ ಕೊರೋನಾ.. ಎಲ್ಲಿಂದ ಎಲ್ಲಿಗೆ ಹೋಯ್ತು? ಪಾದರಾಯನಪುರ!

Add Asianetnews Kannada as a Preferred SourcegooglePreferred

ಎಲ್ಲಿಗೂ ಪ್ರಯಾಣ ಮಾಡಿಲ್ಲ, ಆದರೂ ಕೊರೋನಾ ಬಂತು!

ಆಶಾ ಕಾರ್ಯಕರ್ತೆಯರು ಮತ್ತು ಪೊಲೀಸರ ಮೇಲೆ ಹಲ್ಲೆ ಮಾಡಿದರು. ಪಾದರಾಯನಪುರ ಆರೋಪಿಗಳನ್ನು ರಾಮನಗರಕ್ಕೆ ಕರೆದುಕೊಂಡು ಹೋದಾಗ ಅಲ್ಲಿಯೂ ಕೊರೋನಾ ವ್ಯಾಪಿಸಿತು.

Related Video