Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ!

ಎಲ್ಲ ಜಿಲ್ಲೆಗಳಂತೆ ಕಾಫಿನಾಡಿನ ಪ್ರಮುಖ ರಸ್ತೆಗಳು ಬಣಗುಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲೂ ಜನರ ಒಡಾಟ ವಿರಳವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳವರೆಗೆ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದೆ.

ಚಿಕ್ಕಮಗಳೂರು(ಮೇ.24): ಭಾನುವಾರದ ಲಾಕ್‌ಡೌನ್‌ಗೆ ಚಿಕ್ಕಮಗಳೂರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಜನರ ಓಡಾಟ ವಿರಳ ಎನಿಸಿದೆ. ಕರ್ನಾಟಕ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಎಲ್ಲ ಜಿಲ್ಲೆಗಳಂತೆ ಕಾಫಿನಾಡಿನ ಪ್ರಮುಖ ರಸ್ತೆಗಳು ಬಣಗುಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲೂ ಜನರ ಒಡಾಟ ವಿರಳವಾಗಿದೆ. ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ 36 ಗಂಟೆಗಳವರೆಗೆ ರಾಜ್ಯಾದ್ಯಂತ ಕರ್ಫ್ಯೂ ಜಾರಿಯಲ್ಲಿದೆ.

ಕೊರೋನಾ: ಕಾಫಿನಾಡಿಗೆ ಬಿಗ್‌ ರಿಲೀಫ್‌

ಇಂದು ಬಸ್, ಖಾಸಗಿ ವಾಹನ, ಆಟೋ ಸಂಚಾರ ಇರುವುದಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories