
Video:ಸಿದ್ದುಗೆ ಶೂ ಹಾಕಲು ಬಂದ ಮುಖಂಡ: ಏ…ಬಿಡಯ್ಯ…ಮಿಡಿಯಾದವ್ರು ಇದ್ದಾರೆ...
ಬಾದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು [ಗುರುವಾರ] ಕಕನೂರು ಗ್ರಾಮದ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿದರು. ಬಳಿಕ ಮನೆಯಿಂದ ಹೊರಡುವಾಗ ಕಾಲಿಗೆ ಶೂ ಹಾಕಲು ಮುಂದಾದ ಕಾಂಗ್ರೆಸ್ ಯುವ ಮುಖಂಡನಿಗೆ ಬೇಡ ಎಂದು ಮನವಿ ಮಾಡಿರುವ ಪ್ರಸಂಗ ನಡೆದಿದೆ.
ಬಾಗಲಕೋಟೆ, [ಜೂ.27]: ಬಾದಾಮಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇಂದು [ಗುರುವಾರ] ಕಾಕನೂರು ಗ್ರಾಮದ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿದರು. ಬಳಿಕ ಮನೆಯಿಂದ ಹೊರಡುವಾಗ ಕಾಂಗ್ರೆಸ್ ಯುವ ಮುಖಂಡನೊಬ್ಬ ಸಿದ್ದು ಕಾಲಿಗೆ ಶೂ ಹಾಕಲು ಮುಂದಾಗಿದ್ದಾನೆ.ಈ ವೇಳೆ ಏ… ಬಿಡಯ್ಯ… ಇಲ್ಲಿ ಮಿಡಿಯಾದವ್ರು ಇದ್ದಾರೆ ಎಂದು ಹೇಳಿ ತಾವೇ ಶೂ ಹಾಕಿಕೊಂಡಿದ್ದಾರೆ.
Add Asianetnews Kannada as a Preferred Source
