ಕೃಷಿ ಹೊಂಡದಲ್ಲಿ ಕಾಡಾನೆ ಮರಿಯ ಮುದ್ದಾದ ಜಲಕ್ರೀಡೆ! #ElephantCalf #Hassan #Belur #WildlifeFun

Share this Video
  • FB
  • Linkdin
  • Whatsapp

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಿಕ್ಕೊಡು ಗ್ರಾಮದಲ್ಲಿ, ಕೃಷ್ಣೇಗೌಡ ಎಂಬುವವರ ತೋಟದ ಕೃಷಿ ಹೊಂಡದಲ್ಲಿ ಗುಂಪಿನಿಂದ ಬೇರ್ಪಟ್ಟ ಕಾಡಾನೆ ಮರಿಯೊಂದು ಮುದ್ದಾಗಿ ಜಲಕ್ರೀಡೆಯಾಡಿದೆ. ನೀರು ಹಾಯಿಸುವ ಪೈಪನ್ನು ಸೊಂಡಲಿನಿಂದ ಎಳೆದು ತಂದು, ಅದರೊಂದಿಗೆ ಆಟವಾಡುತ್ತಾ, ಮತ್ತೆ ಪೈಪನ್ನು ಹಿಡಿದು ನೀರಿಗೆ ಜಿಗಿದು ಸಂಭ್ರಮಿಸಿದೆ. ಈ ಮನೋಲ್ಲಾಸದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಕಾಡಾನೆ ಮರಿಯ ಮುಗ್ಧ ಆಟ ನೋಡುಗರನ್ನು ರಂಜಿಸಿದೆ.Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video